ಕರ್ನಾಟಕ ಚಲನಚಿತ್ರ ಕಲಾವಿದರ ಸಂಘ ರಾಜ್ಯೋತ್ಸವದ ಅಂಗವಾಗಿ ತಮಗೆ ಏರ್ಪಡಿಸಿದ್ದ ಸನ್ಮಾನ ಸಮಾರಂಭದಲ್ಲಿ ಮಾತನಾಡಿದ ಅವರು, ‘ಜಿ.ವಿ. ಅಯ್ಯರ್ ಸೇರಿದಂತೆ ಹಲವು ಶ್ರೇಷ್ಠ ನಿರ್ದೇಶಕರು ಉತ್ತಮ ಚಿತ್ರಗಳನ್ನು ಕನ್ನಡಿಗರಿಗೆ ನೀಡಿ
ದ್ದಾರೆ. ಅವರ ಸೇವೆ ಸದಾಕಾಲ ಸ್ಮರಣೀಯ ಹಾಗೂ ಶ್ಲಾಘನೀಯ’ ಎಂದು ಬಣ್ಣಿಸಿದರು. ಸಂಘದ ಅಧ್ಯಕ್ಷರಾದ ಡಾ. ರಾಜ್ಕುಮಾರ್ ಅವರು ಕಲ್ಯಾಣ್ಕುಮಾರ್ ಅವರಿಗೆ ‘ಉಂಗುರ’ ತೊಡಿಸಿದರು.