ಪ್ರಾಥಮಿಕ ಶಾಲಾ ಶಿಕ್ಷಕರಾದ ಶ್ರೀ ಎಂ.ಎಸ್. ಅಕ್ಕಿ, ಶ್ರೀ ಕೆ. ನಾಗಪ್ಪ ಮತ್ತು ಶ್ರೀಮತಿ ಕೃಷ್ಣಾಬಾಯಿ ವಿಷ್ಣುನಾಯಕ್ ಹಾಗೂ ಸೆಕೆಂಡರಿ ಶಾಲಾ ಶಿಕ್ಷಕರಾದ ಕೆ. ಮದರ್ ಎಂ. ಕಾರ್ಮೆಲ, ಶ್ರೀ ಬಸಪ್ಪ ಗುರಪ್ಪ ನರಗುಂದ್ ಅವರನ್ನು ಮೈಸೂರು ರಾಜ್ಯದಿಂದ ಈಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. 1958ರಲ್ಲಿ ಆರಂಭವಾದ ಈ ಪ್ರಶಸ್ತಿಯನ್ನು ಈ ವರ್ಷದ ಪ್ರಶಸ್ತಿ ವಿಜೇತರೂ ಸೇರಿ 1,001 ಜನ ಶಿಕ್ಷಕರು ರಾಷ್ಟ್ರದಲ್ಲಿ ಪಡೆದಿದ್ದಾರೆ.