‘ಪದ್ಮಶ್ರೀ’ ವಿಜೇತ ಕನ್ನಡಿಗರ ವಿವರ: ತಿರುವನಂತಪುರದ ತುಂಬಾ ರಾಕೆಟ್ ಕೇಂದ್ರದ ಡೈರೆಕ್ಟರ್ ಹೊಳೆನರಸೀಪುರದ ಗೋವಿಂದರಾವ್ ಶ್ರೀನಿವಾಸಮೂರ್ತಿ, ಚಿತ್ರ ಕಲಾವಿದರಾದ ಬರೋಡದಲ್ಲಿರುವ ಪ್ರೊಫೆಸರ್ ನಾರಾಯಣ ಶ್ರೀಧರ ಬೇಂದ್ರೆ, ಹುಬ್ಬಳ್ಳಿಯ ವೈದ್ಯ ಡಾ. ರೇವಣ್ಣಸಿದ್ದಪ್ಪಗೌಡ ಬಸಪ್ಪಗೌಡ ಪಾಟೀಲ್, ಮೈಸೂರಿನ ಕಲಾವಿದ ನೃತ್ಯಕೋವಿದ ಸಿಂಗಣ್ಣಾಚಾರ್ ನರಸಿಂಹಸ್ವಾಮಿ ಮತ್ತು ಸುಪ್ರಸಿದ್ಧ ಚಲನಚಿತ್ರತಾರೆ ಬಿ. ಸರೋಜಾದೇವಿ.