ಕೊಸಿಗಿನ್–ಯಾಹ್ಯಾ ಜಂಟಿ ಹೇಳಿಕೆ: ತಷ್ಕೆಂಟ್ ಪ್ರಸ್ತಾಪವಿಲ್ಲದ ಬಗ್ಗೆ ದೆಹಲಿ ಗಮನ; ಶಾಂತಿ ಯತ್ನಕ್ಕೆ ಸ್ವಾಗತ
ನವದೆಹಲಿ, ಮೇ 31– ರಾವಲ್ಪಿಂಡಿಗೆ ರಷ್ಯ ಪ್ರಧಾನಿ ಕೊಸಿಗಿನ್ ಅವರು ಭೇಟಿ ಕೊಟ್ಟ ಕೊನೆಯಲ್ಲಿ ಹೊರಡಿಸಿದ ಜಂಟಿ ಪ್ರಕಟಣೆ
ಯಲ್ಲಿ ತಷ್ಕೆಂಟ್ ಒಪ್ಪಂದದ ಯಾವುದೇ ಪ್ರಸ್ತಾಪವಿಲ್ಲದಿರುವುದನ್ನು ಭಾರತ ಸರಕಾರ ಗಮನಿಸಿದೆ.