ಬುಧವಾರ, 17 ಜೂನ್ 2026
×
ADVERTISEMENT

ವಿಶ್ಲೇಷಣೆ | ಸಿದ್ದರಾಮಯ್ಯ: ‘ಇವ ನಮ್ಮವ...’

Published : 29 ಮೇ 2026, 23:30 IST
Last Updated : 29 ಮೇ 2026, 23:30 IST
ADVERTISEMENT
ಫಾಲೋ ಮಾಡಿ
Comments
ಜನ ಚಳವಳಿಗಳ ಕಾರ್ಯಕರ್ತರ ಭಾವನೆಗಳಿಗೆ ಹಾಗೂ ದುರ್ಬಲ ಸಮುದಾಯಗಳ ಸಂಕಟಗಳಿಗೆ ಸ್ಪಂದಿಸುತ್ತಿದ್ದ ಸಿದ್ದರಾಮಯ್ಯ ‘ಇವ ನಮ್ಮವ’ ಎನ್ನುವ ವರ್ಚಸ್ಸು ಗಳಿಸಿಕೊಂಡಿರುವ ರಾಜಕಾರಣಿ. ಕರ್ನಾಟಕದ ಯಾವ ಮುಖ್ಯಮಂತ್ರಿಗೂ ದೊರೆಯದಿದ್ದ ಪ್ರಜ್ಞಾವಂತರ ವಲಯದ ಮೆಚ್ಚುಗೆ–ಬೆಂಬಲ ಅವರಿಗೆ ದೊರಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT