ಬುಧವಾರ, 15 ಏಪ್ರಿಲ್ 2026
×
ADVERTISEMENT

ದಾವಣಗೆರೆಯ ದುರಂತ ನೋಡಾ..! ಅನುರಣನ ಅಂಕಣದಲ್ಲಿ ನಾರಾಯಣ.ಎ ಅವರ ವಿಶ್ಲೇಷಣೆ

Published : 2 ಏಪ್ರಿಲ್ 2026, 22:47 IST
Last Updated : 2 ಏಪ್ರಿಲ್ 2026, 22:47 IST
ADVERTISEMENT
ಫಾಲೋ ಮಾಡಿ
Comments
ದಾವಣಗೆರೆ ಉಪಚುನಾವಣೆ ದೇಶದ ರಾಜಕೀಯ ಕ್ಷೇತ್ರದಲ್ಲಿನ ಎರಡು ಅನೈತಿಕ ಸಂಗತಿಗಳನ್ನು ಸ್ಪಷ್ಟಪಡಿಸುವಂತಿದೆ. ಒಂದು, ನ್ಯಾಯವಾಗಿ ಸಲ್ಲಬೇಕಾದ ರಾಜಕೀಯ ಪ್ರಾತಿನಿಧ್ಯದಿಂದ ಮುಸ್ಲಿಮರು ವಂಚಿತಆಗುತ್ತಿರುವುದು. ಇನ್ನೊಂದು, ದೇಶದ ರಾಜಕಾರಣವನ್ನು ಆವರಿಸಿಕೊಂಡಿರುವ ಪ್ರಭಾವಿ ಕುಟುಂಬಗಳು ಜನತಂತ್ರದ ಆಶಯಗಳನ್ನೇ ಅಣಕಿಸುತ್ತಿರುವುದು!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT