ಬುಧವಾರ, 17 ಜೂನ್ 2026
×
ADVERTISEMENT

ವಿಶ್ಲೇಷಣೆ: ಪುನರ್ವಸತಿ ‘ಅರಣ್ಯನ್ಯಾಯ’ವಲ್ಲ!

ಅರಣ್ಯ, ಅರಣ್ಯವಾಸಿ ಮತ್ತು ಕಾನೂನು ಪ್ರಯಾಣದ ಒಳನೋಟ
Published : 24 ಮೇ 2026, 23:30 IST
Last Updated : 24 ಮೇ 2026, 23:30 IST
ADVERTISEMENT
ಫಾಲೋ ಮಾಡಿ
Comments
ಸಮಾಜದ ಮುಖ್ಯವಾಹಿನಿಯಲ್ಲಿ ಸೇರಬೇಕೆಂದು ಅರಣ್ಯವಾಸಿಗಳು ಬಯಸಿದಲ್ಲಿ, ಅವರ ಇಚ್ಛೆಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಅವರಿಗೆ ಸಮರ್ಪಕ ಪುನರ್ವಸತಿ ಹಾಗೂ ಮೂಲಸೌಕರ್ಯಗಳನ್ನು ಒದಗಿಸಿಕೊಡುವ ನಿಟ್ಟಿನಲ್ಲಿ ಸರ್ಕಾರ ಪ್ರಾಮಾಣಿಕವಾಗಿದ್ದಲ್ಲಿ ಅರಣ್ಯವಾಸಿಗಳಿಗೆ ಸಾಮಾಜಿಕ ನ್ಯಾಯ ದೊರಕುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT