ಬುಧವಾರ, 17 ಜೂನ್ 2026
×
ADVERTISEMENT

ಗಿರೀಶ ದೊಡ್ಡಮನಿ ಅವರ ವಿಶ್ಲೇಷಣೆ: ಕೃಷ್ಣೆ ಮಡಿಲಲ್ಲಿ ‘ಸೈಕ್ಲಿಂಗ್ ಕ್ರಾಂತಿ’

Published : 23 ಮೇ 2026, 0:15 IST
Last Updated : 23 ಮೇ 2026, 0:15 IST
ADVERTISEMENT
ಫಾಲೋ ಮಾಡಿ
Comments
‘ಸೈಕ್ಲಿಂಗ್‌ ಕಾಶಿ’ ಎಂದು ಪ್ರಸಿದ್ಧವಾದ ‘ವಿಜಯಪುರ, ಬಾಗಲಕೋಟೆ ಜಿಲ್ಲೆಗಳಿಗೆ ಸಂಬಂಧಿಸಿದ ‘ಸೈಕ್ಲಿಂಗ್‌’ ಬೆಳವಣಿಗೆಗೆ ಅರ್ಧ ಶತಮಾನದ ಇತಿಹಾಸವಿದೆ. ಈ ಜಿಲ್ಲೆಗಳ ಬಡ ಕುಟುಂಬಗಳ ಯುವಜನರು ಸೈಕ್ಲಿಂಗ್ ಮೂಲಕವೇ ತಮ್ಮ ಬದುಕು ಕಟ್ಟಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ; ಕೆಲವರು ಅಂತರರಾಷ್ಟ್ರೀಯ ಸ್ಪರ್ಧೆಗಳಲ್ಲಿ ಭಾಗವಹಿಸಿ ಯಶಸ್ಸು ಗಳಿಸಿರುವುದೂ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT