ಮಂಗಳವಾರ, 21 ಏಪ್ರಿಲ್ 2026
×
ADVERTISEMENT

ವಿಶ್ಲೇಷಣೆ: ಪಂಪನ ಪಾಪವಾದರೂ ಏನು?

Published : 18 ಮಾರ್ಚ್ 2026, 23:30 IST
Last Updated : 18 ಮಾರ್ಚ್ 2026, 23:30 IST
ADVERTISEMENT
ಫಾಲೋ ಮಾಡಿ
Comments
ಜಾತಿಪದ್ಧತಿಗೆ ಪ್ರತಿರೋಧ ಒಡ್ಡಿದ ಕನ್ನಡದ ಮೊದಲ ಕವಿ ಪಂಪ. ಆದರೆ, ಜಾತಿ ಕಾರಣದಿಂದಲೇ ಪಂಪ ಸರ್ಕಾರದಿಂದ ನಿರ್ಲಕ್ಷ್ಯಕ್ಕೆ ಒಳಗಾಗುತ್ತಿರುವಂತಿದೆ. ಕನ್ನಡದ ಆದಿಕವಿಯ ಹೆಸರಿನಲ್ಲಿ ಒಂದು ಪ್ರತಿಷ್ಠಾನ ಅಥವಾ ಪ್ರಾಧಿಕಾರ ಇಲ್ಲದಿರುವುದಕ್ಕೂ, ಪಂಪನಿಗೆ ಜಾತಿ–ಧರ್ಮದ ಬೆಂಬಲ ಇಲ್ಲದಿರುವುದಕ್ಕೂ ಸಂಬಂಧ ಇಲ್ಲದಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT