ಶನಿವಾರ, 11 ಏಪ್ರಿಲ್ 2026
×
ADVERTISEMENT

ಚಂದ್ರಕಾಂತ ವಡ್ಡು ಅವರ ವಿಶ್ಲೇಷಣೆ: ಯುವಪೀಳಿಗೆಗೆ ಕಿವುಡೇಕೆ?

Published : 5 ಮಾರ್ಚ್ 2026, 23:24 IST
Last Updated : 5 ಮಾರ್ಚ್ 2026, 23:24 IST
ADVERTISEMENT
ಫಾಲೋ ಮಾಡಿ
Comments
ಯುವಜನರ ಸಹಭಾಗಿತ್ವ ಇಲ್ಲದೆ ಯಾವ ಕ್ಷೇತ್ರವೂ ಹೊಸತನ ಮೈಗೂಡಿಸಿಕೊಳ್ಳುವುದು ಕಷ್ಟ. ರಾಜಕಾರಣ, ಸಾಂಸ್ಕೃತಿಕ ಕ್ಷೇತ್ರದ ಈ ಹೊತ್ತಿನ ಬಹುತೇಕ ಬಿಕ್ಕಟ್ಟುಗಳಿಗೆ, ಆ ಕ್ಷೇತ್ರಗಳು ಯುವಶಕ್ತಿಗೆ ಬೆನ್ನುಹಾಕಿರುವುದೇ ಕಾರಣ. ಹಿರಿಯರ ಅನುಭವದೊಂದಿಗೆ ಯುವಜನರ ಶಕ್ತಿಯೂ ಸೇರಿಕೊಳ್ಳುವುದು ಸಮಾಜದ ಆರೋಗ್ಯಕ್ಕೆ ಅಪೇಕ್ಷಣೀಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT