ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಳಗಾವಿ (ಜಿಲ್ಲೆ)

ADVERTISEMENT

ತೆಲಂಗಾಣದಲ್ಲಿ 10ಕ್ಕೂ ಅಧಿಕ ಸ್ಥಾನ ಗೆಲ್ಲುತ್ತೇವೆ: ಅಭಯ ಪಾಟೀಲ

ಬೆಳಗಾವಿ: ‘ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ತೆಲಂಗಾಣದಲ್ಲಿ 17 ಕ್ಷೇತ್ರಗಳ ಪೈಕಿ, 10ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಗೆಲುವು ಸಾಧಿಸುತ್ತೇವೆ’ ಎಂದು ಲೋಕಸಭೆ ಚುನಾವಣೆಯ ತೆಲಂಗಾಣದ ಉಸ್ತುವಾರಿ ಅಭಯ ಪಾಟೀಲ ಹೇಳಿದರು.
Last Updated 28 ಮಾರ್ಚ್ 2024, 16:12 IST
ತೆಲಂಗಾಣದಲ್ಲಿ 10ಕ್ಕೂ ಅಧಿಕ ಸ್ಥಾನ ಗೆಲ್ಲುತ್ತೇವೆ: ಅಭಯ  ಪಾಟೀಲ

ಬಿಜೆಪಿಯವರ ‘ಗ್ಯಾರಂಟಿ’ ನಂಬಬೇಡಿ: ಸಚಿವ ಸತೀಶ ಜಾರಕಿಹೊಳಿ

ಗೋಕಾಕ, ಅರಬಾವಿಯಲ್ಲಿ ಕಾಂಗ್ರೆಸ್‌ ಚುನಾವಣಾ ಪ್ರಚಾರ ಸಭೆ ನಡೆಸಿದ ಸಚಿವರು
Last Updated 28 ಮಾರ್ಚ್ 2024, 16:11 IST
ಬಿಜೆಪಿಯವರ ‘ಗ್ಯಾರಂಟಿ’ ನಂಬಬೇಡಿ: ಸಚಿವ ಸತೀಶ ಜಾರಕಿಹೊಳಿ

ಹೆಜ್ಜೇನು ಕಡಿತ : ಬಿಜೆಪಿ ಕಾರ್ಯಕರ್ತರ ಸಭೆ ಸ್ಥಳಾಂತರ

ಹೆಜ್ಜೇನು ಕಾಟಕ್ಕೆ ಬೇಸತ್ತು ಬಿಜೆಪಿ ಕಾರ್ಯಕರ್ತರ ಗುರುವಾರ ಇಲ್ಲಿನ ಸಭೆಯನ್ನೇ ಸ್ಥಳಾಂತರ ಮಾಡಬೇಕಾಯಿತು.
Last Updated 28 ಮಾರ್ಚ್ 2024, 16:10 IST
ಹೆಜ್ಜೇನು ಕಡಿತ : ಬಿಜೆಪಿ ಕಾರ್ಯಕರ್ತರ ಸಭೆ ಸ್ಥಳಾಂತರ

ಮೂಡಲಗಿ: ಭದ್ರತೆಯಲ್ಲಿ ವಿದ್ಯುನ್ಮಾನ ಮತಯಂತ್ರಗಳು 

ಲೋಕಸಭಾ ಚುನಾವಣೆಗೆ ಬಳಸುವ ವಿದ್ಯುನ್ಮಾನ ಮತಯಂತ್ರಗಳು ಪಟ್ಟಣದ ಮೂಡಲಗಿ ಶಿಕ್ಷಣ ಸಂಸ್ಥೆಯಲ್ಲಿ ಸ್ಥಾಪಿಸಿರುವ ಭದ್ರತಾ ಕೊಠಡಿಯಲ್ಲಿ ಬಿಗಿ ಭದ್ರತೆಯಲ್ಲಿ ಇರಿಸಲಾಗಿದೆ ಎಂದು ಅರಭಾವಿ ಸಹಾಯಕ ಚುನಾವಣಾಧಿಕಾರಿ ಪ್ರಭಾವತಿ ಫಕೀರಪುರ ಹೇಳಿದರು.
Last Updated 28 ಮಾರ್ಚ್ 2024, 16:08 IST
ಮೂಡಲಗಿ: ಭದ್ರತೆಯಲ್ಲಿ ವಿದ್ಯುನ್ಮಾನ ಮತಯಂತ್ರಗಳು 

ಮೂಡಲಗಿ: ಮತದಾನ ಜಾಗೃತಿಗಾಗಿ ಸೆಲ್ಫಿ ವಿಂಡೋ

‘ಲೋಕಸಭಾ ಚುನಾವಣೆಯಲ್ಲಿ ಕಡ್ಡಾಯವಾಗಿ ಮತದಾನ ಮಾಡುವ ಮೂಲಕ ಸುಭದ್ರ ಸರ್ಕಾರ ಸ್ಥಾಪಿಸಲು ಕೈಜೋಡಿಸಬೇಕು’ ಎಂದು ಪುರಸಭೆ ಹಿರಿಯ ಆರೋಗ್ಯ ನಿರೀಕ್ಷಕ ಚಿದಾನಂದ ಮುಗಳಖೋಡ ಹೇಳಿದರು.
Last Updated 28 ಮಾರ್ಚ್ 2024, 15:53 IST
ಮೂಡಲಗಿ: ಮತದಾನ ಜಾಗೃತಿಗಾಗಿ ಸೆಲ್ಫಿ ವಿಂಡೋ

ಯಲ್ಲಮ್ಮ ದೇವಸ್ಥಾನ: ₹11.23 ಕೋಟಿ ಕಾಣಿಕೆ ಸಂಗ್ರಹ

ಯಲ್ಲಮ್ಮನಗುಡ್ಡದ ರೇಣುಕಾ ಯಲ್ಲಮ್ಮ ದೇವಸ್ಥಾನದ ಹುಂಡಿಯಲ್ಲಿ 2023–24ನೇ ಸಾಲಿನಲ್ಲಿ ₹11.23 ಕೋಟಿ ಕಾಣಿಕೆ ಸಂಗ್ರಹವಾಗಿದೆ. ಈ ಬಾರಿ ಕಳೆದ ವರ್ಷಕ್ಕಿಂತ ₹2.40 ಕೋಟಿ ಕಾಣಿಕೆ ಹೆಚ್ಚಿದೆ.
Last Updated 28 ಮಾರ್ಚ್ 2024, 15:36 IST
ಯಲ್ಲಮ್ಮ ದೇವಸ್ಥಾನ: ₹11.23 ಕೋಟಿ ಕಾಣಿಕೆ ಸಂಗ್ರಹ

ಲೋಕಸಭಾ ಚುನಾವಣೆಗೆ ‘ಗ್ಯಾರಂಟಿ’ ಶ್ರೀರಕ್ಷೆ- ಸತೀಶ್ ಜಾರಕಿಹೊಳಿ

ಕಾಂಗ್ರೆಸ್‌ ಕಾರ್ಯಕರ್ತರ ಸಮಾವೇಶ: ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಹೇಳಿಕೆ
Last Updated 28 ಮಾರ್ಚ್ 2024, 15:35 IST
ಲೋಕಸಭಾ ಚುನಾವಣೆಗೆ ‘ಗ್ಯಾರಂಟಿ’ ಶ್ರೀರಕ್ಷೆ- ಸತೀಶ್ ಜಾರಕಿಹೊಳಿ
ADVERTISEMENT

ಪ್ರಿಯಾಂಕಾ ಪರ ಮತಯಾಚಿಸಿದ ಸಚಿವ ಸತೀಶ ಜಾರಕಿಹೊಳಿ

ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಅವರು ಪುತ್ರಿ ಪ್ರಿಯಾಂಕಾ ಪರವಾಗಿ ಹಿಡಕಲ್ ಜಿಲ್ಲಾ ಪಂಚಾಯಿತಿ ಕ್ಷೇತ್ರದ ವ್ಯಾಪ್ತಿಯ ಹಿಡಕಲ್‌, ಪಾಲಬಾವಿ, ಸುಲ್ತಾನಪುರ, ಹಂದಿಗುಂದ ಹಾಗೂ ಕಪ್ಪಲಗುದ್ದಿ ಸೇರಿದಂತೆ ವಿವಿಧ ಹಳ್ಳಿಗಳಲ್ಲಿ ಬುಧವಾರ ಬಿರುಸಿನ ಪ್ರಚಾರ ನಡೆಸಿ ಮತಯಾಚಿಸಿದರು.
Last Updated 28 ಮಾರ್ಚ್ 2024, 14:36 IST
ಪ್ರಿಯಾಂಕಾ ಪರ ಮತಯಾಚಿಸಿದ ಸಚಿವ ಸತೀಶ ಜಾರಕಿಹೊಳಿ

ನೀತಿ ಸಂಹಿತೆ ಉಲ್ಲಂಘನೆ: ಹೆಬ್ಬಾಳಕರಗೆ ಸಮನ್ಸ್‌

ಮಾದರಿ ನೀತಿ ಸಂಹಿತೆ ಉಲ್ಲಂಘನೆ ಆರೋಪದ ಮೇರೆಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳಕರ ಅವರಿಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಗುರುವಾರ ಐಪಿಸಿ ಕಲಂ 188ರ ಅಡಿ ಸಮನ್ಸ್‌ ಜಾರಿ ಮಾಡಿದೆ.
Last Updated 28 ಮಾರ್ಚ್ 2024, 14:04 IST
ನೀತಿ ಸಂಹಿತೆ ಉಲ್ಲಂಘನೆ: ಹೆಬ್ಬಾಳಕರಗೆ ಸಮನ್ಸ್‌

LS Polls| ಜನರನ್ನು ಬಕ್ರಾ ಮಾಡಲು ಬಂದಿದ್ದೀರಾ: ಶೆಟ್ಟರ್‌ಗೆ ಹೆಬ್ಬಾಳಕರ ಪ್ರಶ್ನೆ

‘ಕೋವಿಡ್‌ ಸಂದರ್ಭದಲ್ಲಿ ಬೆಳಗಾವಿ ಜಿಲ್ಲೆಗೆ ಮಂಜೂರಾಗಿದ್ದ ಆಕ್ಸಿಜನ್‌ ಸಿಲಿಂಡರ್‌ಗಳನ್ನು ಹುಬ್ಬಳ್ಳಿ– ಧಾರವಾಡ ತೆಗೆದುಕೊಂಡು ಹೋಗಿದ್ದ ಜಗದೀಶ ಶೆಟ್ಟರ್‌
Last Updated 28 ಮಾರ್ಚ್ 2024, 12:58 IST
LS Polls| ಜನರನ್ನು ಬಕ್ರಾ ಮಾಡಲು ಬಂದಿದ್ದೀರಾ: ಶೆಟ್ಟರ್‌ಗೆ ಹೆಬ್ಬಾಳಕರ ಪ್ರಶ್ನೆ
ADVERTISEMENT