ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಂಗಳೂರು

ADVERTISEMENT

LS polls: ಮತ ಸೆಳೆಯಲು ಸಿ.ಎಂ–ಡಿಸಿಎಂ ಆಪ್ತ ಚರ್ಚೆಯ ವಿಡಿಯೊ

ಚುನಾವಣಾ ಪ್ರಚಾರಕ್ಕೆ ಸಾಮಾಜಿಕ ಮಾಧ್ಯಮಗಳನ್ನು ಪೂರ್ಣ ಪ್ರಮಾಣದಲ್ಲಿ ಬಳಸಿಕೊಳ್ಳಲು ಮುಂದಾಗಿರುವ ಮುಖ್ಯಮಂತ್ರಿಯವರ ಕಚೇರಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿ.ಕೆ. ಶಿವಕುಮಾರ್‌ ಅವರ ಆಪ್ತ ಸಂವಾದದ ವಿಡಿಯೊ ತುಣುಕನ್ನು ಯೂಟ್ಯೂಬ್‌ನಲ್ಲಿ ಅಪ್ಲೋಡ್‌ ಮಾಡಿದೆ.
Last Updated 20 ಏಪ್ರಿಲ್ 2024, 0:09 IST
LS polls: ಮತ ಸೆಳೆಯಲು ಸಿ.ಎಂ–ಡಿಸಿಎಂ ಆಪ್ತ ಚರ್ಚೆಯ ವಿಡಿಯೊ

ಬೆಂಗಳೂರು | ಮುಂಗಾರು ಆರಂಭ ಸಮೀಪ: ಮೇ 3ರವರೆಗೆ ಮಾಸಾರ್ಧ ಸ್ವಚ್ಛತಾ ಕಾರ್ಯಕ್ರಮ

ಬಿಬಿಎಂಪಿಯಿಂದ ಮುಂಜಾಗ್ರತಾ ಕ್ರಮ
Last Updated 19 ಏಪ್ರಿಲ್ 2024, 23:51 IST
ಬೆಂಗಳೂರು | ಮುಂಗಾರು ಆರಂಭ ಸಮೀಪ: ಮೇ 3ರವರೆಗೆ ಮಾಸಾರ್ಧ ಸ್ವಚ್ಛತಾ ಕಾರ್ಯಕ್ರಮ

ಬಿಎಂಟಿಸಿ | ಟಿಕೆಟ್ ರಹಿತ ಪ್ರಯಾಣ: 3,840 ಪ್ರಯಾಣಿಕರಿಗೆ ದಂಡ

ಬಿಎಂಟಿಸಿ ಬಸ್‌ಗಳಲ್ಲಿ ಮಾರ್ಚ್‌ ತಿಂಗಳಲ್ಲಿ ಟಿಕೆಟ್‌ ರಹಿತವಾಗಿ ಪ್ರಯಾಣಿಸಿದ 3,840 ಪ್ರಯಾಣಿಕರಿಗೆ ದಂಡ ವಿಧಿಸಲಾಗಿದೆ.
Last Updated 19 ಏಪ್ರಿಲ್ 2024, 23:30 IST
ಬಿಎಂಟಿಸಿ | ಟಿಕೆಟ್ ರಹಿತ ಪ್ರಯಾಣ: 3,840 ಪ್ರಯಾಣಿಕರಿಗೆ ದಂಡ

ಬೆಂಗಳೂರು ದಕ್ಷಿಣ ಲೋಕಸಭಾ: ಬಿರು ಬಿಸಿಲಲ್ಲೂ ‘ಸೌಮ್ಯಾ’ ಬಿರುಸಿನ ರ್‍ಯಾಲಿ

ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಮತ ಯಾಚಿಸಿದ ಬೆಂಗಳೂರು ದಕ್ಷಿಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ
Last Updated 19 ಏಪ್ರಿಲ್ 2024, 19:14 IST
ಬೆಂಗಳೂರು ದಕ್ಷಿಣ ಲೋಕಸಭಾ: ಬಿರು ಬಿಸಿಲಲ್ಲೂ ‘ಸೌಮ್ಯಾ’ ಬಿರುಸಿನ ರ್‍ಯಾಲಿ

ನಗರದಲ್ಲಿ ಇಂದು: ಬೆಂಗಳೂರು ನಗರದ ಈ ದಿನದ ಕಾರ್ಯಕ್ರಮಗಳು

ನಗರದಲ್ಲಿ ಇಂದು: ಬೆಂಗಳೂರು ನಗರದ ಈ ದಿನದ ಕಾರ್ಯಕ್ರಮಗಳು
Last Updated 19 ಏಪ್ರಿಲ್ 2024, 18:34 IST
ನಗರದಲ್ಲಿ ಇಂದು: ಬೆಂಗಳೂರು ನಗರದ ಈ ದಿನದ ಕಾರ್ಯಕ್ರಮಗಳು

ಅರಮನೆ ಮೈದಾನ: ಭೂಮಿ ಸರ್ವೆ

ಬಳ್ಳಾರಿ ರಸ್ತೆ ಮತ್ತು ಜಯಮಹಲ್‌ ರಸ್ತೆ ವಿಸ್ತರಿಸಲು ಬಿಬಿಎಂಪಿ ಸಿಬ್ಬಂದಿ ಅರಮನೆ ಮೈದಾನದಲ್ಲಿನ 15 ಎಕರೆ 39 ಗುಂಟೆ ಭೂಮಿಯ ಸರ್ವೆ ನಡೆಸಿದರು.
Last Updated 19 ಏಪ್ರಿಲ್ 2024, 18:22 IST
ಅರಮನೆ ಮೈದಾನ: ಭೂಮಿ ಸರ್ವೆ

ಜಲಮಂಡಳಿ ಸಂಸ್ಕರಿತ ನೀರು: 6 ಎಂಎಲ್‌ಡಿಗೆ ಬೇಡಿಕೆ

ಕಾವೇರಿ ಹಾಗೂ ಕೊಳವೆಬಾವಿ ನೀರನ್ನು ಕಟ್ಟಡ ನಿರ್ಮಾಣ ಹಾಗೂ ಇತರೆ ಚಟುವಟಿಕೆಗಳಿಗೆ ಬಳಸದಂತೆ ಜಲಮಂಡಳಿ ನಿರ್ಬಂಧಿಸಿ 45 ದಿನಗಳು ಕಳೆದಿದ್ದು, ಸಂಸ್ಕರಿತ ನೀರಿನ ಬೇಡಿಕೆ ಗಣನೀಯವಾಗಿ ಹೆಚ್ಚಾಗಿದೆ.
Last Updated 19 ಏಪ್ರಿಲ್ 2024, 18:21 IST
ಜಲಮಂಡಳಿ ಸಂಸ್ಕರಿತ ನೀರು: 6 ಎಂಎಲ್‌ಡಿಗೆ ಬೇಡಿಕೆ
ADVERTISEMENT

ಇಬ್ಬರು ರೌಡಿಗಳ ಬಂಧನ

ಇಬ್ಬರು ರೌಡಿ ಶೀಟರ್‌ಗಳನ್ನು ಬಂಧಿಸಿರುವ ಸಿಸಿಬಿ ಪೊಲೀಸರು, ಬಂದೂಕು ವಶಕ್ಕೆ ಪಡೆದುಕೊಂಡಿದ್ದಾರೆ. ಅವರ ವಿರುದ್ಧ ಶಸ್ತ್ರಾಸ್ತ್ರ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಪ್ರಕರಣವನ್ನು ಕಾಮಾಕ್ಷಿಪಾಳ್ಯ ಪೊಲೀಸ್‌ ಠಾಣೆಗೆ ಹಸ್ತಾಂತರಿಸಿದ್ಧಾರೆ. ಬಂಧಿತರಿಂದ ಮೂರು ಚಾಕು ವಶಕ್ಕೆ ಪಡೆದುಕೊಳ್ಳಲಾಗಿದೆ.
Last Updated 19 ಏಪ್ರಿಲ್ 2024, 18:20 IST
ಇಬ್ಬರು ರೌಡಿಗಳ ಬಂಧನ

‘ದೇವೇಗೌಡರಿಂದ ಹತಾಶ ಸ್ಥಿತಿಯ ಪ್ರದರ್ಶನ’

‘ದೇವೇಗೌಡರಿಂದ ಹತಾಶ ಸ್ಥಿತಿಯ ಪ್ರದರ್ಶನ’
Last Updated 19 ಏಪ್ರಿಲ್ 2024, 18:18 IST
‘ದೇವೇಗೌಡರಿಂದ ಹತಾಶ ಸ್ಥಿತಿಯ ಪ್ರದರ್ಶನ’

ಕೆಂಗೇರಿಯಲ್ಲಿ ಸಾಧಾರಣ ಮಳೆ

ಕೆಂಗೇರಿ, ಯಲಹಂಕ ಸೇರಿದಂತೆ ವಿವಿಧೆಡೆ ಶುಕ್ರ ವಾರ ಸಂಜೆ ಸಾಧಾರಣ ಮಳೆಯಾಗಿದೆ.
Last Updated 19 ಏಪ್ರಿಲ್ 2024, 18:14 IST
ಕೆಂಗೇರಿಯಲ್ಲಿ ಸಾಧಾರಣ ಮಳೆ
ADVERTISEMENT