‘ಗದಗದಿಸೋ ಥಂಡ್ಯಾಗ ತಿಂಗಳೊಪ್ಪತ್ತಿಂದ ಮನೀ ಮಠಾ ಬಿಟ್ಟು ಇಲ್ಲಿ ತಾಡಪತ್ರಿ ತಂಬೂದಾಗ ಅದೇವ್ರಿ. ಒಂದ ಕಂಬಳಿ ಕೊಟ್ಟಿಲ್ಲಾ, ಬೆಚ್ಚಗ್ ಹಾಸಿಗಿಲ್ಲ. ಥಂಡಿ ತಡಿಲಾರ್ದ ಒಬ್ಬಾಂವ ಸತ್ತ ಹ್ವಾದನರಿ. ಗುತ್ತಿಗಿದಾರ್ರು ಎಳಕೊಂಡ ಬಂದಾರ್ರಿ ನಮಗ. ಸಂಡಾಸಾ ತೊಳಿಯಾಕ ನೀರ ಹೊತ್ತ ಹೊತ್ತ ಹೆಣಾ ಬಿದ್ದೋಗೇತ್ರಿ, ರಾಶಿ ರಾಶಿ ಗಲೀಜು, ಹೊಲಸು ಬಳ್ದು ಬಳ್ದು ವಾಕರಿಕೆ ಬಂದೋಗೇತ್ರಿ’.