‘ಕುಟುಂಬ ರಾಜಕಾರಣ ನಾನು ಮಾಡಿದ್ದೀನಾ... ನಾನು, ನಾನು, ನಾನು’ ‘ಆಪ್ತಮಿತ್ರ’ದ ನಾಗವಲ್ಲಿ ಸ್ಟೈಲ್ನಲ್ಲಿ ಅವರು ಕೇಳತೊಡಗಿದರು. ‘ಜನ ಬಯಸಿದ್ದಕ್ಕೆ ‘ಅಖಿಲ್’ಗೆ ಟಿಕೆಟ್ ಕೊಟ್ಟೆ... ಕ್ಷೇತ್ರ ‘ಪ್ರಜ್ವಲಿಸಲಿ’ ಎಂದು ಇವನಿಗೆ ಟಿಕೆಟ್ ಕೊಟ್ಟೆ... ಅಭಿಮಾನಿಗಳು ಬಯಸ್ತಿದ್ದಾರೆ ಅಂತಾ ನಾನು ನಿಲ್ತಿದ್ದೀನಿ... ಜನಾಭಿಮಾನಿಗಳೇ ಬಯಸ್ತಿರೋ
ವಾಗ ವಿರೋಧಿಗಳಿಗ್ಯಾಕೆ ಚಿಂತೆ’ ಮತ್ತೆ ಅಳು.