‘ಲೋ ಹೈವಾನ್, ನಮ್ಮ ಡಿಸಿಎಂ ಕಾರಜೋಳದ ಗೋವಿಂದ, ಸವದೀ ಲಕ್ಷ್ಮಣ, ಅಶ್ವತ್ಥ ನಾರಾಯಣ ರಾಮ- ಕೃಷ್ಣ- ಗೋಯಿಂದನ ಹೆಸರಿನೋರಲ್ಲುವೇ! ಅದಿಕ್ಕೇ ಅವರಿಗೆ ಅಧಿಕಾರ ಹುಡಿಕ್ಕಬಂತು! ಈಶ್ವರಪ್ಪ, ಜಗದೀಶ ಶೆಟ್ಟರ್, ಬಸವರಾಜ ಬೊಮ್ಮಾಯಿ ಸ್ವಲ್ಪ ಮೊದಲೇ ರಾಮಪ್ಪ, ಗೋಯಿಂದ ಶೆಟ್ಟರ್, ರಾಮರಾಜ ಬೊಮ್ಮಾಯಿ ಅಂತ ಹೆಸರು ಬದ್ಲಾಸಿಕಂಡಿದ್ರೆ ಇನ್ನೂ ಮೂರು ಡಿಸಿಎಂ ಅಲಾಯಿದವಾಗಿ ಸಿಗತಿದ್ದೋ’ ಅಂದ್ರು.