‘ಅಣೈ, ಪಕ್ಷಗಳು ಎಲೆಕ್ಷನ್ ಬಾಂಡು ಹೆಸರಲ್ಲಿ ತೆರಿಗೆ ಇಲ್ಲದೇ ಕೋಟಿ ದೇಣಿಗೆ ತಕ್ಕೋದಿಲ್ವೆ? ಅಷ್ಟು ಸಾಲದು ಅಂತ ನಮ್ಮ ಪಿಂಚಣಿ ಚಿಲ್ಲರೆ ಕಾಸಿಗೂ ತೆರಿಗೆ ಇಸುಗತರೆ. ‘ಪಿಂಚಣಿ ಆದಾಯ ಅಲ್ಲ, ಇದಕ್ಕೆ ತೆರಿಗೆ ವಿನಾಯಿತಿ ಕೊಡಿ’ ಅಂತ ನೀವು ವಾಟ್ಸಪ್ಪಲ್ಲಿ ಗ್ವಾಮಾಳೆ ಹರಕಂಡುದ್ದೇ ಬಂತು’ ತುರೇಮಣೆ ಒಳನೋಟ ಕೊಟ್ಟರು.