‘ಪೊಲೀಸರಿಗೆ ಕೇಸರಿ ಒಪ್ಪದು, ಮುಖ್ಯವಾಗಿ ಕಾಂಗ್ರೆಸ್ನವರು ಅದನ್ನು ಒಪ್ಪುವುದಿಲ್ಲ. ಹಬ್ಬದ ಆಚರಣೆಯಲ್ಲಿ ಪೊಲೀಸರು ವೀರ ಮದಕರಿ, ಟಿಪ್ಪು ಸುಲ್ತಾನ್, ಸಂಗೊಳ್ಳಿ ರಾಯಣ್ಣ, ಒನಕೆ ಓಬವ್ವ, ಕಿತ್ತೂರು ರಾಣಿ ಚೆನ್ನಮ್ಮನ ವೇಷ ಹಾಕಿದ್ದರೆ ಆಕ್ಷೇಪವಿರಲಿಲ್ಲವಂತೆ, ಕೇಸರಿ ವೇಷ ಹಾಕಿದ್ದಕ್ಕೆ ಕಾಂಗ್ರೆಸ್ಸಿನವರು ವೀರ ಕೇಸರಿಗಳಾಗಿ ಗರ್ಜಿಸಿದ್ದಾರೆ’.