‘ಆಗ್ತೀರಿ, ಈ ಬಾರಿ ನನ್ನ ಭವಿಷ್ಯ ಸುಳ್ಳಾಗು
ವುದಿಲ್ಲ. ಗ್ರಹಣ, ಹರಣ, ಸಂಕ್ರಮಣ ಎಲ್ಲಾ ಮುಗಿದಿದೆ. ಯುಗಾದಿ ವೇಳೆಗೆ ನಿಮ್ಮ ಮನೆ ಮುಂದೆ ಮಂತ್ರಿ ಕಾರು ನಿಲ್ಲುತ್ತದೆ. ನೀವು ತೋರಣ ಕಟ್ಟಿ, ಹೂರಣ ಕುಟ್ಟಿ ಆನಂದವಾಗಿ ಹಬ್ಬ ಆಚರಿಸಬಹುದು...’ ಎಂದು ಹೇಳಿ, ಶಾಸಕರ ಪತ್ನಿಯನ್ನು ಸಾಗಹಾಕಿ ಗುರೂಜಿ ನಿಟ್ಟುಸಿರುಬಿಟ್ಟರು.