‘ಅದೂ ಖರೇ. ಅದಕ್ಕೇ ನೋಡ್... ನಮ್ಮ ಕುಮಾರಣ್ಣ ಎಷ್ಟ್ ಶಾಣೇ ಅದಾನಂತ. ಆವಾಗ ಕಮಲಕ್ಕನಿಗೆ ಠೂ ಬಿಟ್ಟಿದ್ದೇ ತಪ್ಪಾತು, ನಾವಿನ್ನು ತಪ್ಪಿನೂ ಕಾಂಗಿಗಳ ಕೈ ಮುಟ್ಟಂಗಿಲ್ಲ, ಇನ್ ಮ್ಯಾಗೆ ತೆನಿ ಹೊತ್ತ ಮಹಿಳೆ ರಾಗಿ ತೆನಿ ಬಿಸಾಕಿ, ಕಮಲದ ಹೂ ಹೊರತಾಳ ಅಂದಾನ. ಸುಮ್ಮನೆ ಕುತ್ರ ನಾಳೆ ತನ್ನ ಆಫೀಸೂ ಹೀಂಗೆ ಮಾರಾಟಕ್ಕೆ ಇಡತಾರ ಅಂತ ಗೊತ್ತಾಗೈತಿ ಅಂವಂಗ’ ಎಂದು ಕುಮಾರಣ್ಣನ ಗುಣಗಾನ ಮಾಡಿತು.