‘ಎದುರು ಪಕ್ಷದವರನ್ನು ಎದುರಿಸಲು ಬೈಗುಳವೇ ಅಸ್ತ್ರವಾಗಿರುವಾಗ ರಾಜಕಾರಣಿಗಳು ಬೈಯ್ಯುವ ಸಾಮರ್ಥ್ಯ ಬೆಳೆಸಿಕೊಳ್ಳಬಹುದು. ಇಲ್ಲವಾದರೆ ಅಸಹಾಯಕ, ದುರ್ಬಲ ಎಂದು ಪಕ್ಷದ ನಾಯಕರು, ಬೆಂಬಲಿಗರು ಕಡೆಗಣಿಸಬಹುದು ಅನ್ನೋ ಆತಂಕ ಅವರಿಗಿರಬಹುದು. ಈಗಂತೂ ರಾಜಕಾರಣಿಗಳ ಮೈಮೇಲೆ ಎಲೆಕ್ಷನ್ ದೇವರು ಬಂದಿದೆ, ಅವರನ್ನು ಕಂಟ್ರೋಲ್ ಮಾಡೋದು ಕಷ್ಟ. ಬೈಗುಳವನ್ನು ಮನರಂಜನೆ ಅಂದುಕೊಂಡು ಆನಂದಿಸು...’ ಎಂದು ಶಂಕ್ರಿ ಸಮಾಧಾನ ಹೇಳಿದ.