‘ಆಂತರಿಕ ಸಮೀಕ್ಷೆ ಮಾಡಿದರೆ ಸಾಲದು, ಪಕ್ಷಗಳ ಆಂತರಿಕ ಕಲಹಗಳ ಸಮೀಕ್ಷೆಯೂ ಆಗಬೇಕಾಗುತ್ತದೆ. ಮಂತ್ರಿ, ಮುಖ್ಯಮಂತ್ರಿ ಸ್ಥಾನಕ್ಕೆ ಕಾಲ್ತೊಡಕಾಗಿದ್ದಾರೆಂದು ಒಬ್ಬರ
ನ್ನೊಬ್ಬರು ಕಾಲೆಳೆಯುವುದು, ಯಾರ್ಯಾರು ಪಕ್ಷದಿಂದ ಕಾಲ್ಕೀಳುವರು, ಪರ ಪಕ್ಷದಿಂದ ಬಂದು ಪಕ್ಷ ಸೇರ್ಪಡೆಯಾಗುವವರ ಕಾಲ್ಗುಣವೇನು... ಇವೆಲ್ಲದರ ಲೆಕ್ಕಾಚಾರವೂ ಚುನಾವಣೆ ರಿಸಲ್ಟ್ಗೆ ಕೌಂಟಾಗಬಹುದು’.