‘ಸಂಭ್ರಮನಾ? ಬಂದ್ಮೇಲೆ ನೋಡ್ಕೋತೀನಿ... ಬೆಳಿಗ್ಗೆ ನಾನೇಳಿದ್ದು ಎಲ್ಲ ನೆನಪಿದೆ ತಾನೆ? ಗ್ಯಾಸ್ನೋನು ಬಂದ್ರೆ ಸಿಲಿಂಡರ್ ಇಸ್ಕೊಳಿ, ಹಾಲು ಬಿಸಿ ಮಾಡಿ, ಇಲ್ಲಾಂದ್ರೆ ಒಡೆದು ಹೋಗುತ್ತೆ. ರಾತ್ರಿಗೆ ಅನ್ನ ಮಾಡ್ಕಳಿ, ಕುಕ್ಕರ್ಗೆ ಒಂದು ಕಪ್ ಅಕ್ಕಿ, ಎರಡು ಕಪ್ ನೀರು... ನಾನಿಲ್ಲ ಅಂತ ಅಕ್ಕಪಕ್ಕದ ಮನೆಯೋರು ಯಾರೂ ತಿಂಡಿ ಕೊಡಲ್ಲ, ಕಾಯ್ಬೇಡಿ... ಮತ್ತೇನೇಳಿದ್ದೆ?’