‘ಹೌದು ತಾಯಿ, ಸತ್ತಾಗ ನಾವು ಏನನ್ನೂ ಹೊತ್ತುಕೊಂಡು ಹೋಗುವುದಿಲ್ಲ. ಕೊರೊನಾದಿಂದ ಸತ್ತರೆ ಹೆಣ ಹೊರಲೂ ಜನ ಬರೋಲ್ಲ. ಅಂತ್ಯಸಂಸ್ಕಾರದಲ್ಲಿ ಹೆಂಡ್ತಿ, ಮಕ್ಕಳು, ಬಂಧುಬಳಗವೂ ಭಾಗವಹಿಸುವಂತಿಲ್ಲ. ಹೂಳುವುದಕ್ಕೂ ಜನ ಜಾಗ ಕೊಡುತ್ತಿಲ್ಲ. ಡಾಕ್ಟರ್ಗಳು ಸ್ಮಶಾನದಿಂದ ಸ್ಮಶಾನಕ್ಕೆ ಹೆಣ ಹೊರುವಂತಾಗಿದೆ. ಮನುಷ್ಯನ ಬಾಳು ಇಷ್ಟೇ, ಬದುಕಿದ್ದಾಗ ಜಂಜಾಟ, ಸತ್ತ ಮೇಲೂ ಹೆಣಗಾಟ...’