ನಮ್ಮ ಡಾಕ್ಟ್ರು-ಮಿನಿಸ್ಟ್ರಿಗೆ ಫೋನೇ ಮಾಡ್ಲಿಲ್ವಲ್ಲ ಅಂತ ರಂಗಣ್ಣ ಫೋನ್ ಹಚ್ಚಿದ. ‘ನಾನು ಅವತ್ತಿಂದ್ಲೂ ಹೇಳ್ತಿದ್ದೆ, ಹೆಲ್ತು, ಮೆಡಿಕಲ್ ಎಜುಕೇಶನ್ ಒಟ್ಗೇ ಇರಬೇಕೂಂತ. ಈಗ ಪದ್ಮವಿಭೂಷಣ ಬಂದಿರೋರು ಡಾಕ್ಟ್ರು, ಜೊತೆಗೆ ಮೆಡಿಕಲ್ ಕಾಲೇಜಲ್ಲಿ ಟೀಚೂ ಮಾಡ್ತಿದ್ರು. ನಂಗಂತೂ ಡಬಲ್ ಖುಷಿಯಾಗಿದೆ’ ಅಂದ್ರು. ಪದ್ಮ ಪ್ರಶಸ್ತಿ ಈ ಮಿನಿಸ್ಟ್ರಿಗೇ ಬಂತಾ ಅನ್ನೋ ಡೌಟಿಂದ ರಂಗಣ್ಣ ಫೋನ್ ಇಟ್ಟ.