‘ಹೌದು, ಗಣೇಶ ಹಬ್ಬದಲ್ಲಿ ನಾವೇ ಗಣೇಶ ಮೂರ್ತಿ ತಂದು ಪ್ರತಿಷ್ಠಾಪಿಸಿ ಪೂಜೆ ಮಾಡಿ ನಿಮಗೆ ಪ್ರಸಾದ ಕೊಡ್ತೀವಿ. ದೀಪಾವಳಿಗೆ ಪಟಾಕಿ ತಂದು ಸುಡ್ತೀವಿ, ಸಿಹಿ ಅಡುಗೆ ಸಿದ್ಧಮಾಡಿ ಬಡಿಸ್ತೀವಿ. ನೀವು ಯಾವುದೇ ಹಬ್ಬದ ಸೇವೆಗಾಗಿ ಆರ್ಡರ್ ಮಾಡಬಹುದು, ನಿಮ್ಮ ಸೇವೆಗೆ ನಾವು ಸದಾ ಸಿದ್ಧ...’ ಎಂದು ಕರಪತ್ರ ಕೊಟ್ಟು ಹೊರಟರು.