‘ನೋಡಿ, ನಮ್ ರಾಜಕೀಯ ನಾಯಕರಿಗೇ ಇನ್ನೂ ಕೆಲವು ವಿಚಾರಗಳಲ್ಲಿ ಸ್ವಾತಂತ್ರ್ಯ ಸಿಕ್ಕಿಲ್ಲ. ಅಧಿಕಾರ ಇಲ್ಲದಿರೋ ಲೀಡರ್ಸ್ಗೆ ಮುಂದಿನ ಸಿಎಂ ನಾನೇ ಅಂತ ಹೇಳೋ ಸ್ವಾತಂತ್ರ್ಯ ಸಿಕ್ಕಿಲ್ಲ. ಅಧಿಕಾರ ಇರೋ ನಾಯಕರಿಗೆ, ಹಿಂದಿ ಭಾಷೆಗಿಂತ ಕನ್ನಡವೇ ಮೇಲು ಅಂತ ಧೈರ್ಯವಾಗಿ ಹೇಳೋ ಸ್ವಾತಂತ್ರ್ಯ ಇಲ್ಲ...’ ವೇದಾಂತಿಯಂತೆ ಹೇಳತೊಡಗಿದಳು.