‘ಅವಾರ್ಡ್ ಪಡೆಯುವಷ್ಟು ಉತ್ತಮ ಸಿನಿಮಾ ಅಲ್ಲದಿದ್ದರೂ ನಮ್ಮದು ಮಾಸ್ ಸಿನಿಮಾ, ಜನ ಮೆಚ್ಚಿದ್ದಾರೆ. ಲೋಪ ದೋಷಗಳನ್ನು ಗುರುತಿಸಿದ್ದೇವೆ. ಡಿಸೆಂಬರ್ನಲ್ಲಿ ನಡೆಯುವ ರೀ-ಶೂಟ್ ನಂತರ ಕೆಲವು ಪಾತ್ರಗಳು, ಸನ್ನಿವೇಶಗಳನ್ನು ಬದಲಾಯಿಸಿ ಪರಿಣಾಮಕಾರಿಯಾದ ಸಿನಿಮಾ ಮಾಡ್ತೀವಿ. ಆಮೇಲೆ ತೆರೆ ಮೇಲೆ ನೋಡಿ ಆನಂದಿಸಿ. ಸಮಸ್ತ ಕನ್ನಡಿಗರಿಗೂ ರಾಜ್ಯೋತ್ಸವದ ಶುಭಾಶಯಗಳು’ ಅಂದರು ಯಡಿಯೂರಣ್ಣ.