ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ವಾಣಿಜ್ಯ ಸುದ್ದಿ (ವಾಣಿಜ್ಯ)

ADVERTISEMENT

₹1 ಸಾವಿರ ಕೋಟಿ ಕ್ಲಬ್‌ಗೆ ಪ್ರವೇಶಿಸಿದ ಡಿ.ಎಸ್. ಗ್ರೂಪ್‌ನ ಕ್ಯಾಚ್‌ ಸ್ಪೈಸಸ್‌

ಧರ್ಮಪಾಲ್‌ ಸತ್ಯಪಾಲ್‌ ಗ್ರೂಪ್‌ನ (ಡಿ.ಎಸ್. ಗ್ರೂಪ್‌) ಕ್ಯಾಚ್‌ ಸ್ಪೈಸಸ್‌, ₹1 ಸಾವಿರ ಕೋಟಿ ಕ್ಲಬ್‌ಗೆ ಪ್ರವೇಶಿಸಿದೆ.
Last Updated 19 ಏಪ್ರಿಲ್ 2024, 16:27 IST
₹1 ಸಾವಿರ ಕೋಟಿ ಕ್ಲಬ್‌ಗೆ ಪ್ರವೇಶಿಸಿದ ಡಿ.ಎಸ್. ಗ್ರೂಪ್‌ನ ಕ್ಯಾಚ್‌ ಸ್ಪೈಸಸ್‌

ಎಲ್‌ಐಸಿ: ₹36 ಸಾವಿರ ಕೋಟಿ ಪ್ರೀಮಿಯಂ ಸಂಗ್ರಹ

ಸರ್ಕಾರಿ ಸ್ವಾಮ್ಯದ ಭಾರತೀಯ ಜೀವ ವಿಮಾ ನಿಗಮವು (ಎಲ್‌ಐಸಿ) ಮಾರ್ಚ್‌ ತಿಂಗಳಿನಲ್ಲಿ ₹36,300 ಕೋಟಿಯಷ್ಟು ಪ್ರೀಮಿಯಂ ಸಂಗ್ರಹಿಸಿದೆ.
Last Updated 19 ಏಪ್ರಿಲ್ 2024, 16:14 IST
ಎಲ್‌ಐಸಿ: ₹36 ಸಾವಿರ ಕೋಟಿ ಪ್ರೀಮಿಯಂ ಸಂಗ್ರಹ

ಇನ್ವಿಗಾ ಹೆಲ್ತ್​ಕೇರ್‌ ಈಕ್ವಿಟಿ ಫಂಡ್‌ ಸ್ಥಾಪನೆ

ಸರ್ವರಿಗೂ ಉತ್ತಮ ಆರೋಗ್ಯ ಸಿಗಬೇಕೆಂಬ ಧ್ಯೇಯದೊಂದಿಗೆ ಇನ್ವಿಗಾ ಹೆಲ್ತ್​ಕೇರ್ ಖಾಸಗಿ ಈಕ್ವಿಟಿ ಫಂಡ್‌ ಅನ್ನು ಬೆಂಗಳೂರಿನಲ್ಲಿ ಸ್ಥಾಪಿಸಲಾಗಿದೆ ಎಂದು ಎಚ್‌ಸಿಜಿ ಸ್ಥಾಪಕ ಮತ್ತು ಕಾರ್ಯ ನಿರ್ವಾಹಕ ಅಧ್ಯಕ್ಷ ಡಾ.ಬಿ.ಎಸ್. ಅಜಯ್ ಕುಮಾರ್ ಹೇಳಿದ್ದಾರೆ.
Last Updated 19 ಏಪ್ರಿಲ್ 2024, 15:54 IST
ಇನ್ವಿಗಾ ಹೆಲ್ತ್​ಕೇರ್‌ ಈಕ್ವಿಟಿ ಫಂಡ್‌ ಸ್ಥಾಪನೆ

ವಿಪ್ರೊ ಲಾಭದಲ್ಲಿ ಶೇ 7.8ರಷ್ಟು ಇಳಿಕೆ

2023–24ನೇ ಆರ್ಥಿಕ ವರ್ಷದ ಕೊನೆಯ ತ್ರೈಮಾಸಿಕದಲ್ಲಿ ವಿಪ್ರೊ ಕಂಪನಿಯ ನಿವ್ವಳ ಲಾಭವು ಶೇ 7.8ರಷ್ಟು ಇಳಿಕೆಯಾಗಿದೆ.
Last Updated 19 ಏಪ್ರಿಲ್ 2024, 15:39 IST
ವಿಪ್ರೊ ಲಾಭದಲ್ಲಿ ಶೇ 7.8ರಷ್ಟು ಇಳಿಕೆ

ಓಲಾ ಕ್ಯಾಬ್‌ನಿಂದ ₹4 ಸಾವಿರ ಕೋಟಿ ಸಂಗ್ರಹಕ್ಕೆ IPO; ಶೀಘ್ರದಲ್ಲಿ ಬ್ಯಾಂಕರ್ ನೇಮಕ

ಹೂಡಿಕೆದಾರರಿಂದ ₹4,170 ಕೋಟಿ ಬಂಡವಾಳ ಸಂಗ್ರಹ ಮಾಡುವ ಉದ್ದೇಶದಿಂದ ಓಲಾ ಕ್ಯಾಬ್ಸ್‌ ಐಪಿಒ ಆರಂಭಿಸುವ ಕುರಿತು ಹೆಜ್ಜೆ ಇಟ್ಟಿದ್ದು, ಈ ನಿಟ್ಟಿನಲ್ಲಿ ಬ್ಯಾಂಕರ್‌ಗಳ ಆಯ್ಕೆ ಪ್ರಕ್ರಿಯೆ ನಡೆದಿದೆ ಎಂಬುದನ್ನು ಮೂರು ಪ್ರಮುಖ ಮೂಲಗಳು ಖಚಿತಪಡಿಸಿರುವುದಾಗಿ ರಾಯಿಟರ್ಸ್ ವರದಿ ಮಾಡಿದೆ.
Last Updated 19 ಏಪ್ರಿಲ್ 2024, 14:26 IST
ಓಲಾ ಕ್ಯಾಬ್‌ನಿಂದ ₹4 ಸಾವಿರ ಕೋಟಿ ಸಂಗ್ರಹಕ್ಕೆ IPO; ಶೀಘ್ರದಲ್ಲಿ ಬ್ಯಾಂಕರ್ ನೇಮಕ

ನಾರಾಯಣಮೂರ್ತಿ ಮೊಮ್ಮಗನಿಗೆ ₹4.20 ಕೋಟಿ ಬಂಪರ್‌ ಲಾಭಾಂಶ

ಇನ್ಫೊಸಿಸ್‌ ಸಹ ಸಂಸ್ಥಾಪಕ ಎನ್‌.ಆರ್‌. ನಾರಾಯಣಮೂರ್ತಿ ಅವರ ಐದು ತಿಂಗಳ ಮೊಮ್ಮಗ ಏಕಾಗ್ರ ರೋಹನ್‌ ಮೂರ್ತಿಗೆ ₹4.20 ಕೋಟಿ ಬಂಪರ್‌ ಲಾಭಾಂಶ ಲಭಿಸಿದೆ.
Last Updated 19 ಏಪ್ರಿಲ್ 2024, 14:15 IST
ನಾರಾಯಣಮೂರ್ತಿ ಮೊಮ್ಮಗನಿಗೆ ₹4.20 ಕೋಟಿ ಬಂಪರ್‌ ಲಾಭಾಂಶ

ಚಿನ್ನದ ದರ ₹400 ಏರಿಕೆ

ಮಧ್ಯಪ್ರಾಚ್ಯ ಬಿಕ್ಕಟ್ಟಿನಿಂದಾಗಿ ಇಲ್ಲಿನ ಚಿನಿವಾರ ಪೇಟೆಯಲ್ಲಿ ಚಿನ್ನ ಮತ್ತು ಬೆಳ್ಳಿ ಧಾರಣೆಯು ಸತತವಾಗಿ ಏರಿಕೆಯಾಗುತ್ತಿದೆ.
Last Updated 19 ಏಪ್ರಿಲ್ 2024, 14:14 IST
ಚಿನ್ನದ ದರ ₹400 ಏರಿಕೆ
ADVERTISEMENT

ನೆಸ್ಲೆ ವಿರುದ್ಧ ತನಿಖೆಗೆ ಸೂಚನೆ

ನೆಸ್ಲೆ ಇಂಡಿಯಾ ಕಂಪನಿ ವಿರುದ್ಧ ಕೇಳಿಬಂದಿರುವ ಆರೋಪದ ಬಗ್ಗೆ ಸಮಗ್ರ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಭಾರತದ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರಕ್ಕೆ (ಎಫ್‌ಎಸ್‌ಎಸ್‌ಎಐ), ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವಾಲಯವು ಶುಕ್ರವಾರ ಸೂಚಿಸಿದೆ.
Last Updated 19 ಏಪ್ರಿಲ್ 2024, 14:10 IST
ನೆಸ್ಲೆ ವಿರುದ್ಧ ತನಿಖೆಗೆ ಸೂಚನೆ

ಹಾಸನ: ಮುಳುವಾದ ಮಾನದಂಡ– ಗುಣಮಟ್ಟದ ಕೊಬ್ಬರಿಯಷ್ಟೇ ಖರೀದಿ

ಖರೀದಿ ಕೇಂದ್ರದಲ್ಲಿ ಗಾತ್ರ, ಎಣ್ಣೆ ಅಂಶ ಪರೀಕ್ಷೆ
Last Updated 18 ಏಪ್ರಿಲ್ 2024, 21:07 IST
ಹಾಸನ: ಮುಳುವಾದ ಮಾನದಂಡ– ಗುಣಮಟ್ಟದ ಕೊಬ್ಬರಿಯಷ್ಟೇ ಖರೀದಿ

ವಿದೇಶಿ ಬೆಟ್ಟಿಂಗ್‌ ಸಂಸ್ಥೆಗಳಿಗೆ ಕಡಿವಾಣ ಹಾಕಿ: ಎಐಜಿಎಫ್‌

ವಿದೇಶದಲ್ಲಿರುವ ಅನಧಿಕೃತ ಆನ್‌ಲೈನ್‌ ಜೂಜು ಮತ್ತು ಬೆಟ್ಟಿಂಗ್‌ ಸಂಸ್ಥೆಗಳು ಭಾರತೀಯ ಗ್ರಾಹಕರಿಂದ ಪ್ರತಿ ವರ್ಷ ₹1 ಲಕ್ಷ ಕೋಟಿಯಷ್ಟು ಠೇವಣಿ ಸಂಗ್ರಹಿಸುತ್ತವೆ.
Last Updated 18 ಏಪ್ರಿಲ್ 2024, 16:36 IST
ವಿದೇಶಿ ಬೆಟ್ಟಿಂಗ್‌ ಸಂಸ್ಥೆಗಳಿಗೆ ಕಡಿವಾಣ ಹಾಕಿ: ಎಐಜಿಎಫ್‌
ADVERTISEMENT