ಭಾನುವಾರ, 7 ಜೂನ್ 2026
×
ADVERTISEMENT

ಪ್ರಜಾವಾಣಿ ವಾರದ ಚರ್ಚೆ: ಪ್ರಧಾನಿ ಕರೆ ವೈಫಲ್ಯ ಮುಚ್ಚುವ ತಂತ್ರ

ಕೊಲ್ಲಿ ಯುದ್ಧ ಸೃಷ್ಟಿಸಿರುವ ಆರ್ಥಿಕ ಬಿಕ್ಕಟ್ಟಿಗೆ ಪ್ರಧಾನಿ ಅವರ ಮಿತವ್ಯಯದ ಕರೆ ಪರಿಹಾರವೇ?
ನಾಗೇಗೌಡ ಕೆ.ಎಸ್.
Published : 15 ಮೇ 2026, 23:31 IST
Last Updated : 15 ಮೇ 2026, 23:31 IST
ADVERTISEMENT
ಫಾಲೋ ಮಾಡಿ
Comments
ವರ್ತಮಾನದ ರಾಜಕೀಯ ಹಾಗೂ ಆರ್ಥಿಕ ತಲ್ಲಣಗಳನ್ನು ಸರಿಯಾಗಿ ಗ್ರಹಿಸುವಲ್ಲಿ ಈಗಾಗಲೇ ನಾಲ್ಕು ಬಾರಿ ಸೋತಿರುವ ಮೋದಿಯವರು ಇದೀಗ ಐದನೇ ಬಾರಿ ನಾಗರಿಕರಿಗೆ ತಮ್ಮ ಆರ್ಥಿಕ ವರ್ತನೆಗಳನ್ನು ಬದಲಾಯಿಸಿಕೊಳ್ಳುವಂತೆ ವಿನಂತಿ ರೂಪದ ಒತ್ತಾಯವನ್ನು ಮಾಡಿದ್ದಾರೆ. ಈ ಬಾರಿಯೂ ವರ್ತಮಾನದ ವಿದೇಶಾಂಗ, ರಾಜಕೀಯ ಸಂಗತಿಗಳನ್ನು ಗ್ರಹಿಸಿ ದೇಶ ಮತ್ತು ದೇಶದ ಜನರನ್ನು ಭವಿಷ್ಯಕ್ಕೆ ಸಿದ್ಧಗೊಳಿಸುವಲ್ಲಿ ಮೋದಿ ಅವರು ಸಂಪೂರ್ಣವಾಗಿ ವಿಫಲವಾಗಿ, ತಮ್ಮ ಅದೇ ಹಳೇ ಮಾದರಿಯ ಮಾತಿನ ಜಾಣ್ಮೆಯ ಮುಖಾಂತರ ನಾಗರಿಕರಿಗೆ ರಾಷ್ಟ್ರೀಯತೆಯ ಉನ್ಮಾದವನ್ನು ಉಣಬಡಿಸಿ ತಮ್ಮ ಸರ್ಕಾರದ ವೈಫಲ್ಯವನ್ನು ಮುಚ್ಚಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT