ಬೆಲೆ ಏರಿಕೆ ನಿಯಂತ್ರಿಸಲು ಏಕೆ ಸಾಧ್ಯವಾಗುತ್ತಿಲ್ಲ? ಎಂಬ ವಿಷಯದ ಕುರಿತುಪ್ರಜಾವಾಣಿ ಸಂವಾದ
ಸಂವಾದದಲ್ಲಿ ಭಾಗವಹಿಸುವವರು
– ರಮೇಶ್ ಬಾಬು, ರಾಜ್ಯ ಕಾಂಗ್ರೆಸ್ ವಕ್ತಾರ – ಕೆ.ನೀಲಾ, ರಾಜ್ಯ ಉಪಾಧ್ಯಕ್ಷೆ, ಜನವಾದಿ ಮಹಿಳಾ ಸಂಘಟನೆ – ವಿಶ್ವನಾಥ ಭಟ್, ರಾಜ್ಯ ಬಿಜೆಪಿ ಆರ್ಥಿಕ ಪ್ರಕೋಷ್ಠದ ಸದಸ್ಯ – ಎಂ.ರಮೇಶ್, ಜಂಟಿ ಕಾರ್ಯದರ್ಶಿ, ಧಾನ್ಯ ವರ್ತಕರ ಸಂಘ