ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

ಜಿಲ್ಲೆ

ADVERTISEMENT

ಮೊದಲ ದಿನ ಎರಡು ನಾಮಪತ್ರ ಸಲ್ಲಿಕೆ

ದಕ್ಷಿಣ ಕನ್ನಡ ಕ್ಷೇತ್ರದ ಲೋಕಸಭಾ ಚುನಾವಣೆಗೆ ಗುರುವಾರ ಅಧಿಸೂಚನೆ ಪ್ರಕಟವಾಗಿದ್ದು, ಮೊದಲ ದಿನ ಇಬ್ಬರು ಅಭ್ಯರ್ಥಿಗಳ ನಾಮಪತ್ರಗಳು ಸಲ್ಲಿಕೆಯಾಗಿವೆ.
Last Updated 28 ಮಾರ್ಚ್ 2024, 17:05 IST
fallback

ಬೃಜೇಶ್ ಚೌಟ ಬಳಿ ₹ 71.81 ಲಕ್ಷ ಮೌಲ್ಯದ ಆಸ್ತಿ

ಬಿಜೆಪಿ ಅಭ್ಯರ್ಥಿ ಬೃಜೇಶ್ ಚೌಟ (42 ವರ್ಷ) ಅವರು ಸ್ಥಿರಾಸ್ತಿ ಹಾಗೂ ಚರಾಸ್ತಿ ಸೇರಿ ಒಟ್ಟು ₹ 71.81 ಲಕ್ಷ ಆಸ್ತಿಯ ಒಡೆಯ. ಅವರ ಬಳಿ ಟೊಯೋಟಾ ಇನೋವಾ ಕ್ರಿಸ್ಟ ಕಾರು ಇದ್ದು, ಅದಕ್ಕೆ ₹ 9.62 ಲಕ್ಷ ಸಾಲವನ್ನು ಹೊಂದಿದ್ದಾರೆ.
Last Updated 28 ಮಾರ್ಚ್ 2024, 17:01 IST
ಬೃಜೇಶ್ ಚೌಟ ಬಳಿ ₹ 71.81 ಲಕ್ಷ ಮೌಲ್ಯದ ಆಸ್ತಿ

ತರಕಾರಿ ಬೀಜ, ಸೋಯಾಬೀನ್, ತೊಗರಿ ಅಗ್ನಿಗೆ ಆಹುತಿ

ವಿವಿಧ ತರಕಾರಿಗಳ ಬೀಜ ಹಾಗೂ ಆಹಾರ ಧಾನ್ಯ ಸಂಗ್ರಹಿಸಿ ಇಟ್ಟಿದ್ದ ತಾಲ್ಲೂಕಿನ ಬಗದಲ್ ಗ್ರಾಮದ ವಿಶಾಲ ಗೋದಾಮಿನಲ್ಲಿ ಗುರುವಾರ ಆಕಸ್ಮಿಕ ಬೆಂಕಿ ತಗುಲಿ ಅಪಾರ ಹಾನಿ ಸಂಭವಿ
Last Updated 28 ಮಾರ್ಚ್ 2024, 16:44 IST
ತರಕಾರಿ ಬೀಜ, ಸೋಯಾಬೀನ್, ತೊಗರಿ ಅಗ್ನಿಗೆ ಆಹುತಿ

Lok Sabha Election | ಗ್ರಾಮಾಂತರದಲ್ಲಿ ಧರ್ಮಯುದ್ಧ: ಮುನಿರತ್ನ

ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಧರ್ಮ ಯುದ್ಧ ನಡೆಯುತ್ತಿದೆ. ಈ ಯುದ್ಧದಲ್ಲಿ ಧರ್ಮದ ಹಾದಿಯಲ್ಲಿ ಬಿಜೆಪಿ ಅಭ್ಯರ್ಥಿ ಸಿ.ಎನ್. ಮಂಜುನಾಥ್ ನಡೆಯುತ್ತಿದ್ದು, ಧರ್ಮಕ್ಕೆ ಜಯ ಸಿಗಲಿದೆ ಎಂದು ಶಾಸಕ ಮುನಿರತ್ನ ಹೇಳಿದರು.
Last Updated 28 ಮಾರ್ಚ್ 2024, 16:21 IST
Lok Sabha Election | ಗ್ರಾಮಾಂತರದಲ್ಲಿ ಧರ್ಮಯುದ್ಧ: ಮುನಿರತ್ನ

ಇನ್ಫೊಸಿಸ್ ಸ್ಪ್ರಿಂಗ್ ಬೋರ್ಡ್ ಜಾಹೀರಾತಿನಲ್ಲಿ ಪುತ್ತೂರಿನ ದೀಕ್ಷಿತ್

ಇನ್ಫೊಸಿಸ್‌ ಸ್ಪ್ರಿಂಗ್ ಬೋರ್ಡ್ ವೇದಿಕೆಯು ಇತ್ತೀಚಿಗೆ ಬಿಡುಗಡೆಗೊಳಿಸಿರುವ ಜಾಹೀರಾತಿನಲ್ಲಿ ಪುತ್ತೂರಿನ ಬನ್ನೂರು ನಿವಾಸಿ ದೀಕ್ಷಿತ್ ಕುಮಾರ್ ಕಾಣಿಸಿಕೊಂಡಿದ್ದಾರೆ.
Last Updated 28 ಮಾರ್ಚ್ 2024, 16:12 IST
ಇನ್ಫೊಸಿಸ್ ಸ್ಪ್ರಿಂಗ್ ಬೋರ್ಡ್ ಜಾಹೀರಾತಿನಲ್ಲಿ ಪುತ್ತೂರಿನ ದೀಕ್ಷಿತ್

ತೆಲಂಗಾಣದಲ್ಲಿ 10ಕ್ಕೂ ಅಧಿಕ ಸ್ಥಾನ ಗೆಲ್ಲುತ್ತೇವೆ: ಅಭಯ ಪಾಟೀಲ

ಬೆಳಗಾವಿ: ‘ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ತೆಲಂಗಾಣದಲ್ಲಿ 17 ಕ್ಷೇತ್ರಗಳ ಪೈಕಿ, 10ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಗೆಲುವು ಸಾಧಿಸುತ್ತೇವೆ’ ಎಂದು ಲೋಕಸಭೆ ಚುನಾವಣೆಯ ತೆಲಂಗಾಣದ ಉಸ್ತುವಾರಿ ಅಭಯ ಪಾಟೀಲ ಹೇಳಿದರು.
Last Updated 28 ಮಾರ್ಚ್ 2024, 16:12 IST
ತೆಲಂಗಾಣದಲ್ಲಿ 10ಕ್ಕೂ ಅಧಿಕ ಸ್ಥಾನ ಗೆಲ್ಲುತ್ತೇವೆ: ಅಭಯ  ಪಾಟೀಲ

ಬಿಜೆಪಿಯವರ ‘ಗ್ಯಾರಂಟಿ’ ನಂಬಬೇಡಿ: ಸಚಿವ ಸತೀಶ ಜಾರಕಿಹೊಳಿ

ಗೋಕಾಕ, ಅರಬಾವಿಯಲ್ಲಿ ಕಾಂಗ್ರೆಸ್‌ ಚುನಾವಣಾ ಪ್ರಚಾರ ಸಭೆ ನಡೆಸಿದ ಸಚಿವರು
Last Updated 28 ಮಾರ್ಚ್ 2024, 16:11 IST
ಬಿಜೆಪಿಯವರ ‘ಗ್ಯಾರಂಟಿ’ ನಂಬಬೇಡಿ: ಸಚಿವ ಸತೀಶ ಜಾರಕಿಹೊಳಿ
ADVERTISEMENT

ಹೆಜ್ಜೇನು ಕಡಿತ : ಬಿಜೆಪಿ ಕಾರ್ಯಕರ್ತರ ಸಭೆ ಸ್ಥಳಾಂತರ

ಹೆಜ್ಜೇನು ಕಾಟಕ್ಕೆ ಬೇಸತ್ತು ಬಿಜೆಪಿ ಕಾರ್ಯಕರ್ತರ ಗುರುವಾರ ಇಲ್ಲಿನ ಸಭೆಯನ್ನೇ ಸ್ಥಳಾಂತರ ಮಾಡಬೇಕಾಯಿತು.
Last Updated 28 ಮಾರ್ಚ್ 2024, 16:10 IST
ಹೆಜ್ಜೇನು ಕಡಿತ : ಬಿಜೆಪಿ ಕಾರ್ಯಕರ್ತರ ಸಭೆ ಸ್ಥಳಾಂತರ

ಉಡಿಗಾಲ: ಪಟ್ಟದ ಮಲ್ಲಮ್ಮ ಬಂಡಿ ಉತ್ಸವ ನಾಳೆ

ಚಾಮರಾಜನಗರ ತಾಲ್ಲೂಕಿನ ಉಡಿಗಾಲದ ಪಟ್ಟದ ಮಲ್ಲಮ್ಮ ಬಂಡಿ ಉತ್ಸವ ಶುಕ್ರವಾರ ಮಧ್ಯಾಹ್ನ 3 ಗಂಟೆಗೆ ನಡೆಯಲಿದೆ.
Last Updated 28 ಮಾರ್ಚ್ 2024, 16:09 IST
fallback

ಕೃಷಿ ಅಧಿಕಾರಿ ಬಳಿ ಶೇ 113ರಷ್ಟು ಹೆಚ್ಚಿನ ಆಸ್ತಿ ಪತ್ತೆ

ಲೋಕಾಯುಕ್ತ ಅಧಿಕಾರಿಗಳ ದಾಳಿ
Last Updated 28 ಮಾರ್ಚ್ 2024, 16:08 IST
ಕೃಷಿ ಅಧಿಕಾರಿ ಬಳಿ ಶೇ 113ರಷ್ಟು ಹೆಚ್ಚಿನ ಆಸ್ತಿ ಪತ್ತೆ
ADVERTISEMENT