ಇಲ್ಲಿನ ಬೆಳೆಗಾರ ಅರುಣಾಚಲ ಅವರ ಒಡೆತನದ ಶ್ರೀನಿವಾಸ ಎಸ್ಟೇಟ್ನಲ್ಲಿ ಶಂಕರನ್ಕುಟ್ಟಿ ಎಂಬ ವ್ಯಕ್ತಿಗೆ ಸೇರಿದ ಹಸುವೊಂದು ಹುಲಿ ದಾಳಿಯಿಂದ ಪ್ರಾಣ ಕಳೆದುಕೊಂಡಿದೆ. ಕಳೆದ ಒಂದು ವಾರದ ಹಿಂದೆ ಘಟನೆ ಸಂಭವಿಸಿರಬಹುದು ಎಂದು ಶಂಕಿಸಲಾಗಿದೆ. ಘಟನಾ ಸ್ಥಳಕ್ಕೆ ಅರಣ್ಯ ಇಲಖೆಯ ಅಶೋಕ್ ಹುಲಗುಂದ್, ಶ್ರೀನಿವಾಸ್ ಭೇಟಿ ನೀಡಿ ಪರಿಶೀಲಿಸಿದರು.