ಗುರುವಾರ, 16 ಏಪ್ರಿಲ್ 2026
×
ADVERTISEMENT

ಸಂಪಾದಕೀಯ | ಮರಣದಂಡನೆ ಶಿಕ್ಷೆ ಅಮಾನವೀಯ; ತಪ್ಪು ಸಂದೇಶದ ದುರ್ಬಲ ತೀರ್ಪು

Published : 8 ಏಪ್ರಿಲ್ 2026, 0:15 IST
Last Updated : 8 ಏಪ್ರಿಲ್ 2026, 0:15 IST
ADVERTISEMENT
ಫಾಲೋ ಮಾಡಿ
Comments
ಒಂಬತ್ತು ಪೊಲೀಸರಿಗೆ ಮರಣದಂಡನೆ ವಿಧಿಸಿರುವ ತಮಿಳುನಾಡು ನ್ಯಾಯಾಲಯದ ತೀರ್ಪು ಮಹತ್ವದ್ದು. ಆದರೆ, ಪ್ರೌಢ ನ್ಯಾಯವ್ಯವಸ್ಥೆಗೆ ತಕ್ಕುದಲ್ಲದ ಈ ತೀರ್ಪು, ‘ಕಣ್ಣಿಗೆ ಕಣ್ಣು’ ಎನ್ನುವ ಪ್ರತೀಕಾರದ ಧೋರಣೆ ಒಳಗೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT