ತೀರ್ಪಿನಂತಿರುವ ಮಹಾಜನ್ ಆಯೋಗದ ಶಿಫಾರಸುಗಳನ್ನು ಕಾರ್ಯಗತ ಮಾಡಬೇಕೆಂದು ತಾವು ಅನೇಕ ಪತ್ರಗಳನ್ನು ಬರೆದಿರುವುದನ್ನು ಶ್ರೀ ಪಾಟೀಲರು ಪ್ರಧಾನಿಯವರಿಗೆ ನೆನಪು ಮಾಡಿಕೊಟ್ಟು, ಕಾರ್ಯಗತ ಮಾಡುವುದನ್ನು ಕೇಂದ್ರ ಸರ್ಕಾರ ಒಂದೇ ಸಮನೆ ತಡಮಾಡಿರುವುದರಿಂದ ಮೈಸೂರು ರಾಜ್ಯದ ಜನತೆಯ ಮನಸ್ಸು ತುಂಬ ಕಲಕಿದೆ ಎಂದು ತಿಳಿಸಿದ್ದಾರೆ.