ವೀರೇಂದ್ರ ಪಾಟೀಲ್ ಸಂಪುಟಕ್ಕೆ ಅಪಾಯ
ನವದೆಹಲಿ, ನ. 15– ಮೈಸೂರು ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಬಲವಾಗಿದೆ, ಏಕಶಿಲೆಯಂತಿದೆ ಎಂದು ಮುಖ್ಯಮಂತ್ರಿ ಶ್ರೀ ವೀರೇಂದ್ರ ಪಾಟೀಲರು ಹೇಳಿಕೊಂಡಿರುವುದಕ್ಕೆ ಸಂಸತ್ ಸದಸ್ಯ ಶ್ರೀ ಎಂ.ವಿ. ಕೃಷ್ಣಪ್ಪನವರು ಆಕ್ಷೇಪಿಸಿ, ವೀರೇಂದ್ರ ಪಾಟೀಲರ ಸಂಪುಟಕ್ಕಿರುವ ಬೆದರಿಕೆಯನ್ನು ಇಂದು ತಿಳಿಸಿದರು.