ಬಾಂಗ್ಲಾ ಕಾಂಗ್ರೆಸ್ಸಿನ ಮೂವರು ಸಚಿವರ ರಾಜೀನಾಮೆ?
ಕಲ್ಕತ್ತ, ಜ. 23– ನಿರಪರಾಧಿ ಜನರ ಮೇಲೆ ನಡೆಯುತ್ತಿರುವ ನ್ಯಾಯಬಾಹಿರತೆ, ಬೆದರಿಕೆ ಮತ್ತು ಕಿರುಕುಳಗಳನ್ನು ಹತ್ತಿಕ್ಕುವುದರಲ್ಲಿ ತಾವು ಶಕ್ತಿಹೀನರಾದ ಕಾರಣ ಬಾಂಗ್ಲಾ ಕಾಂಗ್ರೆಸ್ನ ಮೂವರು ಸಚಿವರು ಸಂಯುಕ್ತರಂಗ ಸರ್ಕಾರದಲ್ಲಿ ಮುಂದುವರಿಯುವುದಕ್ಕೆ ಅಸಮ್ಮತಿ ವ್ಯಕ್ತಪಡಿಸಿದ್ದಾರೆ.