ಬೆಂಗಳೂರು, ನ. 28– ಪ್ರದೇಶ ಕಾಂಗ್ರೆಸ್ ಕಾರ್ಯನಿರ್ವಾಹಕ ಸಮಿತಿಯನ್ನು ‘ಸಸ್ಪೆಂಡ್’ ಮಾಡಿ ಪ್ರಧಾನಿ ಕಾಂಗ್ರೆಸ್ಸಿನ ಅಧ್ಯಕ್ಷ ಶ್ರೀ ಸಿ. ಸುಬ್ರಹ್ಮಣ್ಯಂ ಅವರು ಹೊರಡಿಸಿರುವ ಆಜ್ಞೆ ‘ನೈತಿಕ ಹಾಗೂ ಕಾನೂನು ಅಧಿಕಾರವಿಲ್ಲದೆ ಕೈಗೊಂಡ ಕ್ರಮ’ವೆಂದು, ಇಂದು ನಡೆದ ಕಾರ್ಯನಿರ್ವಾಹಕ ಸಮಿತಿ ಸಭೆ ಸಾರಿ ಅದನ್ನು ಪೂರ್ಣವಾಗಿ ನಿರ್ಲಕ್ಷಿಸಲು ಸರ್ವಾನುಮತದಿಂದ ತೀರ್ಮಾನಿಸಿತು.