ಒಂದು ಗುಂಪಿನ ಸಭೆಗೆ ಶ್ರೀ ಎಸ್. ನಿಜಲಿಂಗಪ್ಪನವರೂ ಇನ್ನೊಂದು ಗುಂಪಿನ ಸಭೆಗೆ ಶ್ರೀಮತಿ ಇಂದಿರಾ ಗಾಂಧಿಯವರೂ ಅಧ್ಯಕ್ಷರಾಗಿದ್ದರು. ನಿಜಲಿಂಗಪ್ಪನವರು ಅಧ್ಯಕ್ಷತೆ ವಹಿಸಿದ್ದ ಸಭೆಯಲ್ಲಿ ಕೆ. ಕಾಮರಾಜ್, ಮೊರಾರಜಿ ದೇಸಾಯ್, ಕೆ.ಸಿ. ಅಬ್ರಹಾಂ, ಹಿತೇಂದ್ರ ದೇಸಾಯ್ ಮೊದಲಾದವರು, ಇಂದಿರಾ ಗಾಂಧಿಯವರು ಅಧ್ಯಕ್ಷತೆ ವಹಿಸಿದ್ದ ಸಭೆ
ಯಲ್ಲಿ ಸಿ. ಸುಬ್ರಮಣ್ಯಂ, ಜಿ.ಎಲ್. ನಂದ, ವೈ.ಬಿ. ಚವಾಣ್ ಮುಂತಾದವರಿದ್ದರು.