ತುಂಬಿದ ಪತ್ರಿಕಾಗೋಷ್ಠಿಯೊಂದನ್ನುದ್ದೇಶಿಸಿ ಮಾತನಾಡುತ್ತಿದ್ದ ಅವರು, ‘ಹಿಂದೆ ಅನೇಕ ಬಾರಿ ಆದಂತೆ ಕೇಂದ್ರ ಸರ್ಕಾರ ಕೋರಿಕೆಗೆ ಕಟ್ಟುಬಿದ್ದು ಫತೇಸಿಂಗರು ಆತ್ಮಾರ್ಪಣೆ ಮಾಡಿಕೊಳ್ಳಲು ಅವಕಾಶ ನೀಡಿದರೆ ತನ್ನ ಸಲ್ಲದ ಜಡತೆಯಿಂದ ಉಂಟಾಗುವ ಪರಿಣಾಮಗಳಿಗೆ ಕೇಂದ್ರ ಸರ್ಕಾರವೇ ಹೊಣೆ ಹೊರಬೇಕಾಗುವುದು’ ಎಂದು ಎಚ್ಚರಿಸಿದರು.