‘ಈಗ ನೀವು ನಮ್ಮನ್ನು ವಿಜಯಪುರ ನಗರ ವಿಧಾನಸಭಾ ಕ್ಷೇತ್ರಕ್ಕೆ ಸೇರ್ಪಡೆ ಮಾಡಿಕೊಳ್ಳಿ ಎಂದು ದುಂಬಾಲು ಬಿದ್ದಿದ್ದೀರಿ. ಆದರೆ ಇದು ಸಹ ಅಸಾಧ್ಯ. ಈ ಹಿಂದೆ ಅಧಿಕಾರಿಗಳು ಮಾಡಿದ ಎಡವಟ್ಟು. ಇದನ್ನು ಸರಿಪಡಿಸಬೇಕು ಎಂದ್ರೆ ನೀವೆಲ್ಲಾ 2026ರವರೆಗೂ ತಾಳ್ಮೆಯಿಂದ ಕಾಯಿರಿ. ಆಮೇಲೆ ನಿಮ್ಮನ್ನು ಸೇರಿಸಿಕೊಳ್ತೀವಿ’ ಎಂದು ಯತ್ನಾಳ ಹೇಳುತ್ತಿದ್ದಂತೆ; ಸಭಿಕರು ‘ಇನ್ನೂ ಎಂಟ್ ವರ್ಷ ಕಾಯ್ಬೇಕಾ’ ಎಂದು ಗೊಣಗಿದರು.