ವಿದ್ಯುತ್, ರಸಗೊಬ್ಬರ ಕೇಳಿದ ರೈತರೊಂದಿಗೆ ಖೂಬಾ ಉಡಾಫೆ ವರ್ತನೆ: ಸಾಗರ್ ಖಂಡ್ರೆ
ಸಚಿವ ಖೂಬಾ ಅವರಿಗೆ ರೈತನೊಬ್ಬ ಕರೆ ಮಾಡಿ ವಿದ್ಯುತ್ ಕೊಡಿಸಿ ಎಂದರೆ ನನ್ನ ಕಾರಿನ ಡಿಕ್ಕಿಯಲ್ಲಿದೆ ಒಯ್ಯಿರಿ ಎಂದಿದ್ದಲ್ಲದೇ, ರಸಗೊಬ್ಬರ ಕೇಳಿದ ರೈತ ಹಾಗೂ ಸರ್ಕಾರಿ ನೌಕರನೊಂದಿಗೆ ಉಡಾಫೆಯಿಂದ ವರ್ತಿಸಿ ಆತನನ್ನು ಅಮಾನತು ಮಾಡಿಸಿದರುಎಂದು ಕಾಂಗ್ರೆಸ್ ಅಭ್ಯರ್ಥಿ ಸಾಗರ್ ಈಶ್ವರ್ ಖಂಡ್ರೆ ಹೇಳಿದರು.Last Updated 18 ಏಪ್ರಿಲ್ 2024, 16:30 IST