‘ಆತ್ಮವಿಶ್ವಾಸ ಹೆಚ್ಚಳ’
‘ಪ್ರಜಾವಾಣಿ’ ನೀಡಿದ ವಿದ್ಯಾರ್ಥಿವೇತನವನ್ನು ನಾನು ದ್ವಿತೀಯ ಪಿಯುಸಿ ಕೋಚಿಂಗ್ ಪಡೆಯಲು ಬಳಸಿಕೊಂಡೆ. ಆರ್ಥಿಕ ತೊಂದರೆಯಲ್ಲಿರುವ ಮಕ್ಕಳಿಗೆ ಈ ರೀತಿಯ ಪ್ರೋತ್ಸಾಹಧನ ನೀಡುವುದರಿಂದ ಆತ್ಮವಿಶ್ವಾಸ ಹೆಚ್ಚುತ್ತದೆ.
-ವಂದನಾ ಆಲೂರ, ಶಿರಸಿ, ಉತ್ತರ ಕನ್ನಡ ಜಿಲ್ಲೆ
ಹಾಸ್ಟೆಲ್ ಶುಲ್ಕ ಭರಿಸಿದೆ
‘ಪ್ರಜಾವಾಣಿ’ ಶೈಕ್ಷಣಿಕ ನಿಧಿಯಿಂದ ಕೊಟ್ಟ ಹಣವನ್ನು ಹಾಸ್ಟೆಲ್ ಶುಲ್ಕ ಪಾವತಿಸಲು ಬಳಸಿಕೊಂಡೆ. ಹಾಗೆಯೇ ಕೆಲವು ಪುಸ್ತಕಗಳನ್ನು ಕೊಂಡುಕೊಂಡೆ. ಶೈಕ್ಷಣಿಕ ನೆರವು ಸಿಕ್ಕಿದ್ದರಿಂದ ಪ್ರಥಮ ಪಿಯುನಲ್ಲೂ ಉತ್ತಮ ಅಂಕಗಳಿಸಲು ನೆರವಾಗಿದೆ.
-ಕೆ.ಟಿ.ಪವಿತ್ರಾ, ಕಾಕನೂರು, ಚನ್ನಗಿರಿ ತಾಲ್ಲೂಕು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.