ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯಾರ್ಥಿಗಳ ಅನಿಸಿಕೆ

Last Updated 16 ಜೂನ್ 2018, 19:12 IST
ಅಕ್ಷರ ಗಾತ್ರ

‘ಆತ್ಮವಿಶ್ವಾಸ ಹೆಚ್ಚಳ’

‘ಪ್ರಜಾವಾಣಿ’ ನೀಡಿದ ವಿದ್ಯಾರ್ಥಿವೇತನವನ್ನು ನಾನು ದ್ವಿತೀಯ ಪಿಯುಸಿ ಕೋಚಿಂಗ್‌ ಪಡೆಯಲು ಬಳಸಿಕೊಂಡೆ. ಆರ್ಥಿಕ ತೊಂದರೆಯಲ್ಲಿರುವ ಮಕ್ಕಳಿಗೆ ಈ ರೀತಿಯ ಪ್ರೋತ್ಸಾಹಧನ ನೀಡುವುದರಿಂದ ಆತ್ಮವಿಶ್ವಾಸ ಹೆಚ್ಚುತ್ತದೆ.

-ವಂದನಾ ಆಲೂರ, ಶಿರಸಿ, ಉತ್ತರ ಕನ್ನಡ ಜಿಲ್ಲೆ

ಹಾಸ್ಟೆಲ್‌ ಶುಲ್ಕ ಭರಿಸಿದೆ

‘ಪ್ರಜಾವಾಣಿ’ ಶೈಕ್ಷಣಿಕ ನಿಧಿಯಿಂದ ಕೊಟ್ಟ ಹಣವನ್ನು ಹಾಸ್ಟೆಲ್‌ ಶುಲ್ಕ ಪಾವತಿಸಲು ಬಳಸಿಕೊಂಡೆ. ಹಾಗೆಯೇ ಕೆಲವು ಪುಸ್ತಕಗಳನ್ನು ಕೊಂಡುಕೊಂಡೆ. ಶೈಕ್ಷಣಿಕ ನೆರವು ಸಿಕ್ಕಿದ್ದರಿಂದ ಪ್ರಥಮ ಪಿಯುನಲ್ಲೂ ಉತ್ತಮ ಅಂಕಗಳಿಸಲು ನೆರವಾಗಿದೆ.

-ಕೆ.ಟಿ.ಪವಿತ್ರಾ, ಕಾಕನೂರು, ಚನ್ನಗಿರಿ ತಾಲ್ಲೂಕು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT