‘9ರಂದು ಬೆಳಿಗ್ಗೆ 11.30ಕ್ಕೆ ಬ್ಯಾಂಕ್ ಮುಖ್ಯ ಕಚೇರಿ ಸಭಾಂಗಣದಲ್ಲಿ ಕರೆದಿರುವ ಸಭೆಯಲ್ಲಿ ಬ್ಯಾಂಕಿನ ಎಲ್ಲ ಆಡಳಿತ ಮಂಡಳಿ ಸದಸ್ಯರು ಹಾಗೂ ನಿರ್ದೇಶಕರು ಉಪಸ್ಥಿತರಿರಬೇಕು ಎಂದು ನೋಟಿಸ್ನಲ್ಲಿ ತಿಳಿಸಿದ್ದಾರೆ. ಅಲ್ಪಾವಧಿ ಸಾಲ, ಚಿನ್ನಾಭರಣ ಸಾಲ, ಗೋದಾಮು ಸಾಲ, ನಿಶ್ಚಿತ ಠೇವಣಿ ಮೇಲೆ ಸಾಲ, ದ್ವಿಚಕ್ರ–ನಾಲ್ಕು ಚಕ್ರ ವಾಹನಗಳ ಸಾಲ, ಕುರಿ ಸಾಕಣೆಗಾಗಿ ಸಾಲ, ಮಧ್ಯಮ ಅವಧಿ ಕೃಷಿ ಸಾಲ ನೀಡುವಿಕೆ ಸಭೆಯ ವಿಷಯ ಪಟ್ಟಿಯಲ್ಲಿವೆ’ ಎಂದು ಅವರು ದೂರಿನಲ್ಲಿ ಉಲ್ಲೇಖಿಸಿದ್ದಾರೆ.