‘ಏನೇ ಅಂದ್ರೂ ನಿನ್ನ ಎಡ್ಯೂರಜ್ಜ ಭಾರೀ ಲಕ್ಕಿ ಬಿಡು. ಮುಖ್ಯಮಂತ್ರಿ ಜೊತಿಗಿ ಅಷ್ಟೂ ಖಾತೆಗಳಿಗೆ ಮಂತ್ರಿ, ಇನ್ನಾ ಹತ್ತು ಜನ್ಮಕ್ಕೆ ಆಗೋಅಷ್ಟು ಮಂತ್ರಿಗಿರಿ ಆಸೆ ತೀರಿಸ್ಕೊಂಡ್ರು. ಏಕಭಾರತ ಆತು, ಇನ್ನೀಗ ಏಕಕರ್ನಾಟಕ, ಏಕಚಕ್ರಾಧಿಪತಿ! ಮೋಡಬಿತ್ತನೆ, ವರುಣಪೂಜೆ ಅಂತ ಅಷ್ಟಕೊಂದು ರೊಕ್ಕ ಖರ್ಚ್ ಮಾಡಿದವ್ರು ಮನಿಗಿ ಹೋಗಿ ಮಕ್ಕೊಂಡ್ರು. ಈಗ ಅವೆರಡನ್ನೂ ರಿವರ್ಸ್ ಮಾಡಕ್ಕೆ ಎಡ್ಯೂರಜ್ಜಂಗೆ ಆಗಲ್ಲವಂತಾ’ ಅಂದೆ.