‘ಅಮಲುದಾರರ ತ್ಯಾಗ, ಕೊಡುಗೆ ಬಗ್ಗೆ ಸರ್ಕಾರಕ್ಕೆ ಅರಿವಿದೆ. ಹೆಂಡ್ತಿ, ಮಕ್ಕಳು, ಕುಟುಂಬಕ್ಕಿಂತಾ ರಾಜ್ಯ, ದೇಶದ ಹಿತ ಕಾಯುವ ಅಮಲುದಾರರು, ಬರ, ಬಡತನ, ನಿರುದ್ಯೋಗ, ಆರ್ಥಿಕ ಸಂಕಷ್ಟ ಎಂಥದ್ದೇ ಕಠಿಣ ಸಂದರ್ಭದಲ್ಲೂ ದುಡ್ಡು ಹೊಂಚಿ ತಂದು ಖಜಾನೆ ತುಂಬುವ ಉದಾರಿಗಳು. ರೈತರು ದೇಶದ ಬೆನ್ನೆಲುಬು, ಅಮಲುದಾರರು ಸರ್ಕಾರದ ದೊಡ್ಡ ಜೇಬು...’ ಶಂಕ್ರಿ ಮನವರಿಕೆ ಮಾಡಿಕೊಟ್ಟ.