ಕನ್ನಡ ಪತ್ರಿಕಾ ಲೋಕದಲ್ಲಿ ಹೊಸ ಪ್ರಯೋಗ ಪ್ರಜಾವಾಣಿ ಪಾಡ್ಕಾಸ್ಟ್ ವಾಹಿನಿ ಕನ್ನಡ ಧ್ವನಿ ಮೂಲಕ ನಡೆಯುತ್ತಿದೆ. ಪ್ರತಿ ಸೋಮವಾರ ಬೆಳಿಗ್ಗೆ 9:00ಕ್ಕೆ 'ವಚನ ವಾಣಿ' ಕೇಳಲು ಸಿಗಲಿದೆ.
ಶರಣರ ವಚನಗಳ ವಾಚನ ಮತ್ತು ಅರ್ಥ ವಿವರಣೆಯನ್ನು ಡಾ.ಬಸವರಾಜ ಸಾದರ ಮಾಡುತ್ತಿದ್ದಾರೆ. ರಾಗಸಂಯೋಜನೆ ಮಾಡಿ ವಚನ ಗಾಯನವನ್ನು ಡಾ.ಕುಮಾರ್ ಕಣವಿ ಮಾಡಿದ್ದಾರೆ ಹಾಗೂ ಈ ಕಾರ್ಯಕ್ರಮದ ನಿರ್ಮಾಣವನ್ನು ಕವಿತಾ ಸಾದರ ನಡೆಸಿದ್ದಾರೆ.
ಕೆಳಗಿನ ಪ್ಲೇಯರ್ ಕ್ಲಿಕ್(I>) ಮಾಡಿ, 'ವಚನ ವಾಣಿ' ಪಾಡ್ಕಾಸ್ಟ್ ಕೇಳಿ.
ಇದು ಪ್ರಜಾವಾಣಿಯ ಕನ್ನಡ ಧ್ವನಿ ಪಾಡ್ಕಾಸ್ಟ್ ಚಾನೆಲ್. ದೈನಂದಿನ ಕೆಲಸ ನಿರ್ವಹಿಸುತ್ತಲೇ ಆಲಿಸಿರಿ, ಆನಂದಿಸಿರಿ.