<p><strong>ವಿಮಾನ ಸಂಪರ್ಕ: ಭಾರತದ ಸೂಚನೆ ಪಾಕ್ ಪರಿಶೀಲನೆ</strong></p><p>ನವದೆಹಲಿ, ಮೇ 17– ಭಾರತ ಮತ್ತು ಪಾಕಿಸ್ತಾನದ ನಡುವೆ ವಿಮಾನಯಾನ ಸಂಪರ್ಕ ಹಾಗೂ ಪರಸ್ಪರ ರಾಷ್ಟ್ರಗಳ ವಾಯುಪ್ರದೇಶದಲ್ಲಿ ವಿಮಾನಗಳ ಸಂಚಾರ ಪುನರಾರಂಭಿಸುವ ಬಗ್ಗೆ ಭಾರತವು ಪಾಕಿಸ್ತಾನಿ ನಿಯೋಗಕ್ಕೆ ಸಲಹೆಗಳನ್ನು ನೀಡಿದೆ.</p><p><strong>ಜನತೆ ಆಂದೋಲನಕ್ಕೆ ಕರ್ನಾಟಕ ಸೂಕ್ತ: ಜೆ.ಪಿ ವಿಶ್ಲೇಷಣೆ</strong></p><p>ಬೆಂಗಳೂರು, ಮೇ 17– ಜನತಾ ಹಾಗೂ ಯುವ ಆಂದೋಲನವನ್ನು ಆರಂಭಿಸುವುದಕ್ಕೆ ಕರ್ನಾಟಕ ಅತ್ಯಂತ ಸೂಕ್ತವಾಗಿದೆ ಎಂದು ಸರ್ವೋದಯ ನಾಯಕ ಜಯಪ್ರಕಾಶ್ ನಾರಾಯಣ್ ಇಂದು ಇಲ್ಲಿ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ವಿಮಾನ ಸಂಪರ್ಕ: ಭಾರತದ ಸೂಚನೆ ಪಾಕ್ ಪರಿಶೀಲನೆ</strong></p><p>ನವದೆಹಲಿ, ಮೇ 17– ಭಾರತ ಮತ್ತು ಪಾಕಿಸ್ತಾನದ ನಡುವೆ ವಿಮಾನಯಾನ ಸಂಪರ್ಕ ಹಾಗೂ ಪರಸ್ಪರ ರಾಷ್ಟ್ರಗಳ ವಾಯುಪ್ರದೇಶದಲ್ಲಿ ವಿಮಾನಗಳ ಸಂಚಾರ ಪುನರಾರಂಭಿಸುವ ಬಗ್ಗೆ ಭಾರತವು ಪಾಕಿಸ್ತಾನಿ ನಿಯೋಗಕ್ಕೆ ಸಲಹೆಗಳನ್ನು ನೀಡಿದೆ.</p><p><strong>ಜನತೆ ಆಂದೋಲನಕ್ಕೆ ಕರ್ನಾಟಕ ಸೂಕ್ತ: ಜೆ.ಪಿ ವಿಶ್ಲೇಷಣೆ</strong></p><p>ಬೆಂಗಳೂರು, ಮೇ 17– ಜನತಾ ಹಾಗೂ ಯುವ ಆಂದೋಲನವನ್ನು ಆರಂಭಿಸುವುದಕ್ಕೆ ಕರ್ನಾಟಕ ಅತ್ಯಂತ ಸೂಕ್ತವಾಗಿದೆ ಎಂದು ಸರ್ವೋದಯ ನಾಯಕ ಜಯಪ್ರಕಾಶ್ ನಾರಾಯಣ್ ಇಂದು ಇಲ್ಲಿ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>