ನವದೆಹಲಿ, ಫೆ. 3 (ಪಿಟಿಐ): ಅಯೋಧ್ಯೆ ಯಲ್ಲಿನ ವಿವಾದಿತ ಸ್ಥಳದಲ್ಲೇ ರಾಮ ಮಂದಿರ ನಿರ್ಮಾಣ, ಜಮ್ಮು ಮತ್ತು ಕಾಶ್ಮೀರಕ್ಕೆ ಸಂವಿಧಾನದಲ್ಲಿ ನೀಡಿರುವ ವಿಶೇಷ ಸ್ಥಾನಮಾನ ರದ್ದು; ಹಸಿವು–ಅನಕ್ಷರತೆ ನಿರ್ಮೂಲನೆ; ವರ್ಷಕ್ಕೆ ಕೋಟಿ ಉದ್ಯೋಗ ಸೃಷ್ಟಿ; ಸ್ವದೇಶಿ ಆರ್ಥಿಕ ನೀತಿಗೆ ಆದ್ಯತೆ; ಅಲ್ಪಸಂಖ್ಯಾತರಿಗೆ ಸಮಾನ ಅವಕಾಶ ಹಾಗೂ ಕೋಮುಗಲಭೆ ಪ್ರಕರಣಗಳ ಇತ್ಯರ್ಥಕ್ಕೆ ವಿಶೇಷ ನ್ಯಾಯಾಲಯ ಸ್ಥಾಪನೆ.