ಪ್ರೊ. ಜಿವೆಂ, ಸಿಂಪಿ, ಕುಞಿಗೆ ಸಾಹಿತ್ಯ ಪ್ರಶಸ್ತಿ
ಬೆಂಗಳೂರು ಮಾರ್ಚ್ 17– ಕನ್ನಡ ಸಾಹಿತ್ಯಕ್ಕೆ ನೀಡಿರುವ ಅಮೂಲ್ಯ ಕೊಡುಗೆಗಾಗಿ ಭಾಷಾ ವಿದ್ವಾಂಸ ಜಿ. ವೆಂಕಟಸುಬ್ಬಯ್ಯ, ವೀರೇಂದ್ರ ಸಿಂಪಿ, ವಿಜಯ ಸಾಸನೂರ, ಡಾ. ವಿಜಯಾ ಹಾಗೂ ಬೊಳುವಾರು ಮಹಮದ್ ಕುಞಿ ಅವರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ 1997ರ ಗೌರವ ಪ್ರಶಸ್ತಿ ಲಭಿಸಿದೆ.