ನವದೆಹಲಿ, ಜುಲೈ 28 (ಪಿಟಿಐ, ಯುಎನ್ಐ)– ಇಲ್ಲಿಗೆ ಸಮೀಪದ ಫರಿದಾ ಬಾದ್ನಲ್ಲಿ ಕರ್ನಾಟಕ ಏಕ್ಸ್ಪ್ರೆಸ್ ರೈಲು ಹಿಮಸಾಗರ್ ರೈಲಿಗೆ ಡಿಕ್ಕಿ ಹೊಡೆದು ಪ್ರಯಾಣಿಕರ ಸಾವು- ನೋವಿಗೆ ಕಾರಣವಾದ ಘಟನೆ ಇಂದು ಸಂಸತ್ತಿನ ಉಭಯ ಸದನ ಗಳಲ್ಲಿ ಪ್ರಸ್ತಾಪಗೊಂಡು, ರಾಜ್ಯಸಭೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಸದಸ್ಯರು ನೈತಿಕ ಜವಾಬ್ದಾರಿ ಹೊತ್ತು ರೈಲ್ವೆ ಸಚಿವ ರಾಂ ವಿಲಾಸ್ ಪಾಸ್ವಾನ್ ಅವರು ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.